Thursday - January 29 2026 | vivanews.live
₹5/- | ಸಂಚಿಕೆ 01 - ಪುಟಗಳು 10 - ಪುಟ 01

ಬೆಂಗಳೂರು । ತುಮಕೂರು । ಚಿತ್ರದುರ್ಗ । ವಿಜಯನಗರ । ಕೊಪ್ಪಳ । ಗದಗ । ಬಳ್ಳಾರಿ । ಯಾದಗಿರಿ । ಕಲ್ಬುರ್ಗಿ । ಬಾಗಲಕೋಟೆ । ಬೀದರ । ಹುಬ್ಬಳ್ಳಿ । ಶಿವಮೊಗ್ಗ । ಮೈಸೂರು । ಮಂಗಳೂರು । ಹಾಸನ । ಮಂಡ್ಯ । ದಾವಣಗೇರಿ । ಹಾವೇರಿ । ಭಟ್ಕಳ


ಈ ದಿನದ ಚಾಣಕ್ಯ ನೀತಿ :

ಜನರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ. ಇದು ನಮ್ಮ ವೈಯಕ್ತಿಕ ಜೀವನಕ್ಕೆ ಒಳ್ಳೆಯದಲ್ಲ. ಪ್ರತಿಯೊಬ್ಬ ವ್ಯಕ್ತಿಯು ಕೆಲವು ದೌರ್ಬಲ್ಯಗಳನ್ನು ಹೊಂದಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬೇಡಿ.

ಈ ದಿನದ ಗಾದೆ ಮಾತು:

ಅತ್ತೆಗೊಂದು ಕಾಲ; ಸೊಸೆಗೊಂದು ಕಾಲ: ಹಿಂದಿನ ದಿನಗಳಲ್ಲಿ ಅತ್ತೆ ಹಾಗೂ ಸೊಸೆಯರನ್ನು ಉದ್ದೇಶಿಸಿ ಈ ಗಾದೆ ಮಾತು ಬಳಸುತ್ತಿದ್ದರು. ಅದರ ಅರ್ಥ ಕಾಲ ಅನ್ನುವುದು ಅತ್ತೆಯ ಕಡೆಗೆ ಒಮ್ಮೆ ಆದರೆ ಮುಂದೆ ಸೊಸೆಯ ಕಡೆಗೆ ವಾಲುತ್ತದೆ ಎಂದು ಇರುತ್ತಿತ್ತು

ಈ ದಿನದ ನುಡಿಮುತ್ತು

ಬೇಸರಕ್ಕೆ ಕುತೂಹಲವೇ ಔಷಧಿ: ಕುತೂಹಲಕ್ಕೆ ಯಾವ ಔಷಧಿಯೂ ಇಲ್ಲ. ಒಬ್ಬ ಮನುಷ್ಯನಿಗೆ ಅವನ ಬಗ್ಗೆಯೇ ನಗಲು ಸಮಯವಿಲ್ಲ ಎಂದಾದಲ್ಲಿ , ಅದು ಇತರರು ಅವನನ್ನು ನೋಡಿ ನಗಲು ಒಳ್ಳೆಯ ಸಮಯ. ----ಥಾಮಸ್ ಸಾಝ್.

ಈ ದಿನದ ಶುಭಾಷಿತ

ಈ ದಿನದ ಶುಭಾಷಿತ: "ಇರುವುದು ಇಲ್ಲವಾಗುವುದಿಲ್ಲ" (ಯಾಜ್ಞವಲ್ಕ್ಯ ಸ್ಮೃತಿಯಿಂದ). ಅರ್ಥ: ಸತ್ಯ ಮತ್ತು ಒಳ್ಳೆಯದು ಶಾಶ್ವತ, ನಾಶವಾಗುವುದಿಲ್ಲ. ನೀತಿ: ಜೀವನದಲ್ಲಿ ಧರ್ಮ, ಸತ್ಯ ಮತ್ತು ಒಳ್ಳೆಯ ಕೆಲಸಗಳ ಮಹತ್ವ

ಬಿಗ್​​ಬಾಸ್: ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ವೋಟ್, ಆದರೂ ಇದೆ ಕಠಿಣ ಸ್ಪರ್ಧೆ

ಬಿಗ್​​ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಕೆಲವೇ ಗಂಟೆಗಳು ಬಾಕಿ ಇದೆ. ಕಳೆದ ಸೀಸನ್ ಗೆದ್ದವರಿಗೆ 5.23 ಕೋಟಿ ಮತಗಳು ಬಂದಿದ್ದವೆಂದು ಸುದೀಪ್ ಮಾಹಿತಿ ನೀಡಿದರು. ಆದರೆ ಈ ಸೀಸನ್​​ನಲ್ಲಿ ದಾಖಲೆಯೇ ನಡೆದಿದ್ದು, ಬಿಗ್​​ಬಾಸ್ ಗೆಲ್ಲಲಿರುವ ಒಬ್ಬ ಸ್ಪರ್ಧಿಗೆ ವೋಟಿಂಗ್ ಲೈನ್ ಮುಗಿಯುವ ಒಂದು ದಿನಕ್ಕೂ ಮುಂಚೆಯೇ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯಲು ಒಂದು ದಿನ ಸಹ ಬಾಕಿ ಇಲ್ಲ. ಸದ್ಯಕ್ಕೆ ಮನೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದು ಆರರಲ್ಲಿ ಒಬ್ಬರು ವಿನ್ನರ್ ಆಗಲಿದ್ದಾರೆ. ಪ್ರೇಕ್ಷಕರು ಈಗಾಗಲೇ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾಯಿಸುತ್ತಿದ್ದಾರೆ. ಭಾನುವಾರ ಬೆಳಿಗ್ಗೆ 10 ಗಂಟೆಯ ವರೆಗೆ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾವಣೆ ಮಾಡಬಹುದಾಗಿರುತ್ತದೆ. ಯಾವ ಸ್ಪರ್ಧಿಗೆ ಹೆಚ್ಚು ಮತಗಳು ಬಂದಿರುತ್ತವೆಯೋ ಆ ಸ್ಪರ್ಧಿಯನ್ನು ವಿಜೇತರಾಗಿ ಘೋಷಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಬಿಗ್​​ಬಾಸ್ ಕನ್ನಡ 12 ಈ ವಿಷಯದಲ್ಲಿ ದಾಖಲೆಯನ್ನೇ ಬರೆದಿದೆ. ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 12 ಗಂಟೆ ಇರುವಾಗಲೇ ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಸ್ವತಃ ಸುದೀಪ್ ಅವರು ಶನಿವಾರದ ಎಪಿಸೋಡ್​​ನಲ್ಲಿ ಈ ವಿಷಯ ಹೇಳಿದ್ದಾರೆ. ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿ ಮತಗಳು ಬಂದಿವೆ ಎಂದಿದ್ದಾರೆ. ಇದು ಎಷ್ಟು ದೊಡ್ಡ ಸಂಖ್ಯೆ ಎಂಬುದನ್ನು ಉದಾಹರಣೆಯನ್ನು ಸಹ ಸುದೀಪ್ ನೀಡಿದರು. ಕಳೆದ ಸೀಸನ್ ಅಂದರೆ 11ನೇ ಸೀಸನ್​​ನಲ್ಲಿ ವಿನ್ನರ್ ಆದವರರಿಗೆ 5 ಕೋಟಿ ಮತಗಳು ಬಂದಿದ್ದವು, ಆದರೆ ಈ ಬಾರಿ ಗೆಲ್ಲಲಿರುವ ಸ್ಪರ್ಧಿಗೆ ಅದರ ಆರು ಪಟ್ಟು ಹೆಚ್ಚು ಮತಗಳು ಈಗಾಗಲೇ ಬಂದು ಬಿಟ್ಟಿದೆ. ನಾಳೆಯ ವೇಳೆಗೆ ಈ ಅಂತರ ಇನ್ನೂ ಹೆಚ್ಚಾಗಲಿದೆ. ಸುದೀಪ್ ಅವರು ಈ ಬಗ್ಗೆ ಸ್ಪರ್ಧಿಗಳೊಟ್ಟಿಗೆ ಮಾತನಾಡುತ್ತಾ, ಕಳೆದ ಬಾರಿಯ ವಿನ್ನರ್​​ಗೆ ಐದು ಕೋಟಿ ಮತಗಳು ಬಂದಿದ್ದವು ಈಗ ಎಷ್ಟು ಬಂದಿರಬಹುದು ಊಹಿಸಿ ಎಂದಾಗ ಗಿಲ್ಲಿ ಸೇರಿ ಇನ್ನೂ ಕೆಲವರು 6 ಕೋಟಿ ಹೆಚ್ಚೆಂದರೆ 10 ಕೋಟಿ ಎಂದರು. ಆದರೆ ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 24 ಗಂಟೆಗಿಂತಲೂ ಹೆಚ್ಚು ಸಮಯ ಇರುವಾಗಲೇ ಒಬ್ಬ ಸ್ಪರ್ಧಿಗೆ ಅಂದರೆ ಗೆಲ್ಲಲಿರುವ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ ಎಂಬುದನ್ನು ಸುದೀಪ್ ಬಹಿರಂಗ ಪಡಿಸಿದ್ದಾರೆ.

ಇಂದೋರ್‌ನಲ್ಲಿಇವತ್ತಿಗೂ ಶುದ್ಧ ನೀರು ಪೂರೈಕೆಯಿಲ್ಲ, ಇದೇನಾ ಸ್ಮಾರ್ಟ್‌ ಸಿಟಿ ಯೋಜನೆಯೆಂದರೆ?: ರಾಹುಲ್‌ ಗಾಂಧಿ

ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ವಾಂತಿ, ಬೇಧಿಯಿಂದ ಹಲವರು ಮೃತಪಟ್ಟಿದ್ದರು. ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರನ್ನು ಶನಿವಾರ ರಾಹುಲ್‌ ಗಾಂಧಿ ಅವರು ಭೇಟಿ ಮಾಡಿದರು. ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಸರ್ಕಾರ ಇನ್ನು ಇಂದೋರ್‌ನಲ್ಲಿ ಕುಡಿಯುವ ನೀರು ಒದಗಿಸಿಲ್ಲ. ಜನರಿಗೆ ಕುಡಿಯುವ ನೀರು ನೀಡಲಾಗದ ಸ್ಥಿತಿಯೇ ಸ್ಮಾರ್ಟ್‌ಸಿಟಿಯ ಹೊಸ ಮಾದರಿಯೇ ಎಂದು ಕಿಡಿಕಾರಿದರು. ಇನ್ನು ಭಾರತ ತಂಡದ ಶುಭ್ಮಮನ್‌ ಗಿಲ್‌ ಅವರು ವಾಟರ್‌ ಪ್ಯೂರಿಫೈಯರ್‌ ಅನ್ನು ಪಂದ್ಯದ ವೇಳೆ ತಂದಿದ್ದು ಗಮನ ಸೆಳೆಯಿತು.

ನಗರ ಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿದ ಕಾಂಗ್ರೆಸ್‌ ಮಖಂಡ ಜಾಮೀನಿಗೆ ಅರ್ಜಿ; ರಾಜೀವ್‌ಗೌಡ ಬಂಧನಕ್ಕಾಗಿ ನಿಲ್ಲದ ಹುಡುಕಾಟ

ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡ ನಿರೀಕ್ಷಣಾ ಹಾಗೂ ಮಧ್ಯಂತರ ಜಾಮೀನು ಕೋರಿ ಚಿಂತಾಮಣಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್‌ ಜ.22ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಧಮ್ಕಿ ಹಾಕಿದ ವಿಷಯ ಬೆಳಕಿಗೆ ಬರುತ್ತಿದ್ದಂತೆ ವಿಡಿಯೊ ಮೂಲಕ ಕ್ಷಮೆ ಕೇಳಿರುವ ರಾಜೀವ್‌ಗೌಡ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಸದ್ಯ ಪೊಲೀಸರು ಅವರ ಹುಡುಕಾಟ ನಡೆಸುತ್ತಿದ್ದಾರೆ.

​​ಮಹಿಳೆಯನ್ನು ಸುಟ್ಟು ಕೊಂದ ಕೇಸ್; ಮರಣಪೂರ್ವ ಹೇಳಿಕೆ ನಂಬಲರ್ಹವಲ್ಲ ಎಂದ ಹೈಕೋರ್ಟ್‌; ಜೀವಾವಧಿ ಶಿಕ್ಷೆಯಿಂದ ಆರೋಪಿ ಖುಲಾಸೆ

ಮರಣ ಪೂರ್ವ ಹೇಳಿಕೆಗಳು ನಿಖರ, ಸಂಕ್ಷಿಪ್ತ, ಪ್ರಶ್ನೋತ್ತರ ರೂಪದಲ್ಲಿದ್ದು, ವಿಶ್ವಾಸಾರ್ಹವಾಗಿರಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. ಮರಣ ಪೂರ್ವ ಹೇಳಿಕೆ ಎರಡು ಪುಟಗಳಿದ್ದು, ವಿಶ್ವಾಸಾರ್ಹವಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಮೃತರ ಹೇಳಿಕೆ ನೀಡಲು ಮಾನಸಿಕ, ದೈಹಿಕವಾಗಿ ಸಮರ್ಥರಿದ್ದರೇ ಎಂಬುದು ಸಂದೇಹ. ಮರಣಪೂರ್ವ ಹೇಳಿಕೆಯೊಂದನ್ನೇ ಅಧರಿಸಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ.

© 2026 ವಿವನ್ಯೂಸ್ – ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ


Thursday - January 29 2026 | vivanews.live

ರಾಜಕೀಯ ಸುದ್ದಿಗಳು

₹5/- | ಸಂಚಿಕೆ 01 - ಪುಟಗಳು 10 - ಪುಟ 02

ಬೆಂಗಳೂರು । ತುಮಕೂರು । ಚಿತ್ರದುರ್ಗ । ವಿಜಯನಗರ । ಕೊಪ್ಪಳ । ಗದಗ । ಬಳ್ಳಾರಿ । ಯಾದಗಿರಿ । ಕಲ್ಬುರ್ಗಿ । ಬಾಗಲಕೋಟೆ । ಬೀದರ । ಹುಬ್ಬಳ್ಳಿ । ಶಿವಮೊಗ್ಗ । ಮೈಸೂರು । ಮಂಗಳೂರು । ಹಾಸನ । ಮಂಡ್ಯ । ದಾವಣಗೇರಿ । ಹಾವೇರಿ । ಭಟ್ಕಳ


ಈ ದಿನದ ಚಾಣಕ್ಯ ನೀತಿ :

ಜನರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ. ಇದು ನಮ್ಮ ವೈಯಕ್ತಿಕ ಜೀವನಕ್ಕೆ ಒಳ್ಳೆಯದಲ್ಲ. ಪ್ರತಿಯೊಬ್ಬ ವ್ಯಕ್ತಿಯು ಕೆಲವು ದೌರ್ಬಲ್ಯಗಳನ್ನು ಹೊಂದಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬೇಡಿ.

ಈ ದಿನದ ಗಾದೆ ಮಾತು:

ಅತ್ತೆಗೊಂದು ಕಾಲ; ಸೊಸೆಗೊಂದು ಕಾಲ: ಹಿಂದಿನ ದಿನಗಳಲ್ಲಿ ಅತ್ತೆ ಹಾಗೂ ಸೊಸೆಯರನ್ನು ಉದ್ದೇಶಿಸಿ ಈ ಗಾದೆ ಮಾತು ಬಳಸುತ್ತಿದ್ದರು. ಅದರ ಅರ್ಥ ಕಾಲ ಅನ್ನುವುದು ಅತ್ತೆಯ ಕಡೆಗೆ ಒಮ್ಮೆ ಆದರೆ ಮುಂದೆ ಸೊಸೆಯ ಕಡೆಗೆ ವಾಲುತ್ತದೆ ಎಂದು ಇರುತ್ತಿತ್ತು

ಈ ದಿನದ ನುಡಿಮುತ್ತು

ಬೇಸರಕ್ಕೆ ಕುತೂಹಲವೇ ಔಷಧಿ: ಕುತೂಹಲಕ್ಕೆ ಯಾವ ಔಷಧಿಯೂ ಇಲ್ಲ. ಒಬ್ಬ ಮನುಷ್ಯನಿಗೆ ಅವನ ಬಗ್ಗೆಯೇ ನಗಲು ಸಮಯವಿಲ್ಲ ಎಂದಾದಲ್ಲಿ , ಅದು ಇತರರು ಅವನನ್ನು ನೋಡಿ ನಗಲು ಒಳ್ಳೆಯ ಸಮಯ. ----ಥಾಮಸ್ ಸಾಝ್.

ಈ ದಿನದ ಶುಭಾಷಿತ

ಈ ದಿನದ ಶುಭಾಷಿತ: "ಇರುವುದು ಇಲ್ಲವಾಗುವುದಿಲ್ಲ" (ಯಾಜ್ಞವಲ್ಕ್ಯ ಸ್ಮೃತಿಯಿಂದ). ಅರ್ಥ: ಸತ್ಯ ಮತ್ತು ಒಳ್ಳೆಯದು ಶಾಶ್ವತ, ನಾಶವಾಗುವುದಿಲ್ಲ. ನೀತಿ: ಜೀವನದಲ್ಲಿ ಧರ್ಮ, ಸತ್ಯ ಮತ್ತು ಒಳ್ಳೆಯ ಕೆಲಸಗಳ ಮಹತ್ವ

ಬಿಗ್​​ಬಾಸ್: ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ವೋಟ್, ಆದರೂ ಇದೆ ಕಠಿಣ ಸ್ಪರ್ಧೆ

ಬಿಗ್​​ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಕೆಲವೇ ಗಂಟೆಗಳು ಬಾಕಿ ಇದೆ. ಕಳೆದ ಸೀಸನ್ ಗೆದ್ದವರಿಗೆ 5.23 ಕೋಟಿ ಮತಗಳು ಬಂದಿದ್ದವೆಂದು ಸುದೀಪ್ ಮಾಹಿತಿ ನೀಡಿದರು. ಆದರೆ ಈ ಸೀಸನ್​​ನಲ್ಲಿ ದಾಖಲೆಯೇ ನಡೆದಿದ್ದು, ಬಿಗ್​​ಬಾಸ್ ಗೆಲ್ಲಲಿರುವ ಒಬ್ಬ ಸ್ಪರ್ಧಿಗೆ ವೋಟಿಂಗ್ ಲೈನ್ ಮುಗಿಯುವ ಒಂದು ದಿನಕ್ಕೂ ಮುಂಚೆಯೇ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯಲು ಒಂದು ದಿನ ಸಹ ಬಾಕಿ ಇಲ್ಲ. ಸದ್ಯಕ್ಕೆ ಮನೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದು ಆರರಲ್ಲಿ ಒಬ್ಬರು ವಿನ್ನರ್ ಆಗಲಿದ್ದಾರೆ. ಪ್ರೇಕ್ಷಕರು ಈಗಾಗಲೇ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾಯಿಸುತ್ತಿದ್ದಾರೆ. ಭಾನುವಾರ ಬೆಳಿಗ್ಗೆ 10 ಗಂಟೆಯ ವರೆಗೆ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾವಣೆ ಮಾಡಬಹುದಾಗಿರುತ್ತದೆ. ಯಾವ ಸ್ಪರ್ಧಿಗೆ ಹೆಚ್ಚು ಮತಗಳು ಬಂದಿರುತ್ತವೆಯೋ ಆ ಸ್ಪರ್ಧಿಯನ್ನು ವಿಜೇತರಾಗಿ ಘೋಷಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಬಿಗ್​​ಬಾಸ್ ಕನ್ನಡ 12 ಈ ವಿಷಯದಲ್ಲಿ ದಾಖಲೆಯನ್ನೇ ಬರೆದಿದೆ. ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 12 ಗಂಟೆ ಇರುವಾಗಲೇ ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಸ್ವತಃ ಸುದೀಪ್ ಅವರು ಶನಿವಾರದ ಎಪಿಸೋಡ್​​ನಲ್ಲಿ ಈ ವಿಷಯ ಹೇಳಿದ್ದಾರೆ. ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿ ಮತಗಳು ಬಂದಿವೆ ಎಂದಿದ್ದಾರೆ. ಇದು ಎಷ್ಟು ದೊಡ್ಡ ಸಂಖ್ಯೆ ಎಂಬುದನ್ನು ಉದಾಹರಣೆಯನ್ನು ಸಹ ಸುದೀಪ್ ನೀಡಿದರು. ಕಳೆದ ಸೀಸನ್ ಅಂದರೆ 11ನೇ ಸೀಸನ್​​ನಲ್ಲಿ ವಿನ್ನರ್ ಆದವರರಿಗೆ 5 ಕೋಟಿ ಮತಗಳು ಬಂದಿದ್ದವು, ಆದರೆ ಈ ಬಾರಿ ಗೆಲ್ಲಲಿರುವ ಸ್ಪರ್ಧಿಗೆ ಅದರ ಆರು ಪಟ್ಟು ಹೆಚ್ಚು ಮತಗಳು ಈಗಾಗಲೇ ಬಂದು ಬಿಟ್ಟಿದೆ. ನಾಳೆಯ ವೇಳೆಗೆ ಈ ಅಂತರ ಇನ್ನೂ ಹೆಚ್ಚಾಗಲಿದೆ. ಸುದೀಪ್ ಅವರು ಈ ಬಗ್ಗೆ ಸ್ಪರ್ಧಿಗಳೊಟ್ಟಿಗೆ ಮಾತನಾಡುತ್ತಾ, ಕಳೆದ ಬಾರಿಯ ವಿನ್ನರ್​​ಗೆ ಐದು ಕೋಟಿ ಮತಗಳು ಬಂದಿದ್ದವು ಈಗ ಎಷ್ಟು ಬಂದಿರಬಹುದು ಊಹಿಸಿ ಎಂದಾಗ ಗಿಲ್ಲಿ ಸೇರಿ ಇನ್ನೂ ಕೆಲವರು 6 ಕೋಟಿ ಹೆಚ್ಚೆಂದರೆ 10 ಕೋಟಿ ಎಂದರು. ಆದರೆ ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 24 ಗಂಟೆಗಿಂತಲೂ ಹೆಚ್ಚು ಸಮಯ ಇರುವಾಗಲೇ ಒಬ್ಬ ಸ್ಪರ್ಧಿಗೆ ಅಂದರೆ ಗೆಲ್ಲಲಿರುವ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ ಎಂಬುದನ್ನು ಸುದೀಪ್ ಬಹಿರಂಗ ಪಡಿಸಿದ್ದಾರೆ.

ಇಂದೋರ್‌ನಲ್ಲಿಇವತ್ತಿಗೂ ಶುದ್ಧ ನೀರು ಪೂರೈಕೆಯಿಲ್ಲ, ಇದೇನಾ ಸ್ಮಾರ್ಟ್‌ ಸಿಟಿ ಯೋಜನೆಯೆಂದರೆ?: ರಾಹುಲ್‌ ಗಾಂಧಿ

ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ವಾಂತಿ, ಬೇಧಿಯಿಂದ ಹಲವರು ಮೃತಪಟ್ಟಿದ್ದರು. ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರನ್ನು ಶನಿವಾರ ರಾಹುಲ್‌ ಗಾಂಧಿ ಅವರು ಭೇಟಿ ಮಾಡಿದರು. ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಸರ್ಕಾರ ಇನ್ನು ಇಂದೋರ್‌ನಲ್ಲಿ ಕುಡಿಯುವ ನೀರು ಒದಗಿಸಿಲ್ಲ. ಜನರಿಗೆ ಕುಡಿಯುವ ನೀರು ನೀಡಲಾಗದ ಸ್ಥಿತಿಯೇ ಸ್ಮಾರ್ಟ್‌ಸಿಟಿಯ ಹೊಸ ಮಾದರಿಯೇ ಎಂದು ಕಿಡಿಕಾರಿದರು. ಇನ್ನು ಭಾರತ ತಂಡದ ಶುಭ್ಮಮನ್‌ ಗಿಲ್‌ ಅವರು ವಾಟರ್‌ ಪ್ಯೂರಿಫೈಯರ್‌ ಅನ್ನು ಪಂದ್ಯದ ವೇಳೆ ತಂದಿದ್ದು ಗಮನ ಸೆಳೆಯಿತು.

ನಗರ ಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿದ ಕಾಂಗ್ರೆಸ್‌ ಮಖಂಡ ಜಾಮೀನಿಗೆ ಅರ್ಜಿ; ರಾಜೀವ್‌ಗೌಡ ಬಂಧನಕ್ಕಾಗಿ ನಿಲ್ಲದ ಹುಡುಕಾಟ

ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡ ನಿರೀಕ್ಷಣಾ ಹಾಗೂ ಮಧ್ಯಂತರ ಜಾಮೀನು ಕೋರಿ ಚಿಂತಾಮಣಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್‌ ಜ.22ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಧಮ್ಕಿ ಹಾಕಿದ ವಿಷಯ ಬೆಳಕಿಗೆ ಬರುತ್ತಿದ್ದಂತೆ ವಿಡಿಯೊ ಮೂಲಕ ಕ್ಷಮೆ ಕೇಳಿರುವ ರಾಜೀವ್‌ಗೌಡ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಸದ್ಯ ಪೊಲೀಸರು ಅವರ ಹುಡುಕಾಟ ನಡೆಸುತ್ತಿದ್ದಾರೆ.

​​ಮಹಿಳೆಯನ್ನು ಸುಟ್ಟು ಕೊಂದ ಕೇಸ್; ಮರಣಪೂರ್ವ ಹೇಳಿಕೆ ನಂಬಲರ್ಹವಲ್ಲ ಎಂದ ಹೈಕೋರ್ಟ್‌; ಜೀವಾವಧಿ ಶಿಕ್ಷೆಯಿಂದ ಆರೋಪಿ ಖುಲಾಸೆ

ಮರಣ ಪೂರ್ವ ಹೇಳಿಕೆಗಳು ನಿಖರ, ಸಂಕ್ಷಿಪ್ತ, ಪ್ರಶ್ನೋತ್ತರ ರೂಪದಲ್ಲಿದ್ದು, ವಿಶ್ವಾಸಾರ್ಹವಾಗಿರಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. ಮರಣ ಪೂರ್ವ ಹೇಳಿಕೆ ಎರಡು ಪುಟಗಳಿದ್ದು, ವಿಶ್ವಾಸಾರ್ಹವಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಮೃತರ ಹೇಳಿಕೆ ನೀಡಲು ಮಾನಸಿಕ, ದೈಹಿಕವಾಗಿ ಸಮರ್ಥರಿದ್ದರೇ ಎಂಬುದು ಸಂದೇಹ. ಮರಣಪೂರ್ವ ಹೇಳಿಕೆಯೊಂದನ್ನೇ ಅಧರಿಸಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ.

© 2026 ವಿವನ್ಯೂಸ್ – ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ


Thursday - January 29 2026 | vivanews.live

ರಾಜ್ಯ ಸುದ್ದಿಗಳು

₹5/- | ಸಂಚಿಕೆ 01 - ಪುಟಗಳು 10 - ಪುಟ 03

ಬೆಂಗಳೂರು । ತುಮಕೂರು । ಚಿತ್ರದುರ್ಗ । ವಿಜಯನಗರ । ಕೊಪ್ಪಳ । ಗದಗ । ಬಳ್ಳಾರಿ । ಯಾದಗಿರಿ । ಕಲ್ಬುರ್ಗಿ । ಬಾಗಲಕೋಟೆ । ಬೀದರ । ಹುಬ್ಬಳ್ಳಿ । ಶಿವಮೊಗ್ಗ । ಮೈಸೂರು । ಮಂಗಳೂರು । ಹಾಸನ । ಮಂಡ್ಯ । ದಾವಣಗೇರಿ । ಹಾವೇರಿ । ಭಟ್ಕಳ


ಈ ದಿನದ ಚಾಣಕ್ಯ ನೀತಿ :

ಜನರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ. ಇದು ನಮ್ಮ ವೈಯಕ್ತಿಕ ಜೀವನಕ್ಕೆ ಒಳ್ಳೆಯದಲ್ಲ. ಪ್ರತಿಯೊಬ್ಬ ವ್ಯಕ್ತಿಯು ಕೆಲವು ದೌರ್ಬಲ್ಯಗಳನ್ನು ಹೊಂದಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬೇಡಿ.

ಈ ದಿನದ ಗಾದೆ ಮಾತು:

ಅತ್ತೆಗೊಂದು ಕಾಲ; ಸೊಸೆಗೊಂದು ಕಾಲ: ಹಿಂದಿನ ದಿನಗಳಲ್ಲಿ ಅತ್ತೆ ಹಾಗೂ ಸೊಸೆಯರನ್ನು ಉದ್ದೇಶಿಸಿ ಈ ಗಾದೆ ಮಾತು ಬಳಸುತ್ತಿದ್ದರು. ಅದರ ಅರ್ಥ ಕಾಲ ಅನ್ನುವುದು ಅತ್ತೆಯ ಕಡೆಗೆ ಒಮ್ಮೆ ಆದರೆ ಮುಂದೆ ಸೊಸೆಯ ಕಡೆಗೆ ವಾಲುತ್ತದೆ ಎಂದು ಇರುತ್ತಿತ್ತು

ಈ ದಿನದ ನುಡಿಮುತ್ತು

ಬೇಸರಕ್ಕೆ ಕುತೂಹಲವೇ ಔಷಧಿ: ಕುತೂಹಲಕ್ಕೆ ಯಾವ ಔಷಧಿಯೂ ಇಲ್ಲ. ಒಬ್ಬ ಮನುಷ್ಯನಿಗೆ ಅವನ ಬಗ್ಗೆಯೇ ನಗಲು ಸಮಯವಿಲ್ಲ ಎಂದಾದಲ್ಲಿ , ಅದು ಇತರರು ಅವನನ್ನು ನೋಡಿ ನಗಲು ಒಳ್ಳೆಯ ಸಮಯ. ----ಥಾಮಸ್ ಸಾಝ್.

ಈ ದಿನದ ಶುಭಾಷಿತ

ಈ ದಿನದ ಶುಭಾಷಿತ: "ಇರುವುದು ಇಲ್ಲವಾಗುವುದಿಲ್ಲ" (ಯಾಜ್ಞವಲ್ಕ್ಯ ಸ್ಮೃತಿಯಿಂದ). ಅರ್ಥ: ಸತ್ಯ ಮತ್ತು ಒಳ್ಳೆಯದು ಶಾಶ್ವತ, ನಾಶವಾಗುವುದಿಲ್ಲ. ನೀತಿ: ಜೀವನದಲ್ಲಿ ಧರ್ಮ, ಸತ್ಯ ಮತ್ತು ಒಳ್ಳೆಯ ಕೆಲಸಗಳ ಮಹತ್ವ

ಬಿಗ್​​ಬಾಸ್: ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ವೋಟ್, ಆದರೂ ಇದೆ ಕಠಿಣ ಸ್ಪರ್ಧೆ

ಬಿಗ್​​ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಕೆಲವೇ ಗಂಟೆಗಳು ಬಾಕಿ ಇದೆ. ಕಳೆದ ಸೀಸನ್ ಗೆದ್ದವರಿಗೆ 5.23 ಕೋಟಿ ಮತಗಳು ಬಂದಿದ್ದವೆಂದು ಸುದೀಪ್ ಮಾಹಿತಿ ನೀಡಿದರು. ಆದರೆ ಈ ಸೀಸನ್​​ನಲ್ಲಿ ದಾಖಲೆಯೇ ನಡೆದಿದ್ದು, ಬಿಗ್​​ಬಾಸ್ ಗೆಲ್ಲಲಿರುವ ಒಬ್ಬ ಸ್ಪರ್ಧಿಗೆ ವೋಟಿಂಗ್ ಲೈನ್ ಮುಗಿಯುವ ಒಂದು ದಿನಕ್ಕೂ ಮುಂಚೆಯೇ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯಲು ಒಂದು ದಿನ ಸಹ ಬಾಕಿ ಇಲ್ಲ. ಸದ್ಯಕ್ಕೆ ಮನೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದು ಆರರಲ್ಲಿ ಒಬ್ಬರು ವಿನ್ನರ್ ಆಗಲಿದ್ದಾರೆ. ಪ್ರೇಕ್ಷಕರು ಈಗಾಗಲೇ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾಯಿಸುತ್ತಿದ್ದಾರೆ. ಭಾನುವಾರ ಬೆಳಿಗ್ಗೆ 10 ಗಂಟೆಯ ವರೆಗೆ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾವಣೆ ಮಾಡಬಹುದಾಗಿರುತ್ತದೆ. ಯಾವ ಸ್ಪರ್ಧಿಗೆ ಹೆಚ್ಚು ಮತಗಳು ಬಂದಿರುತ್ತವೆಯೋ ಆ ಸ್ಪರ್ಧಿಯನ್ನು ವಿಜೇತರಾಗಿ ಘೋಷಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಬಿಗ್​​ಬಾಸ್ ಕನ್ನಡ 12 ಈ ವಿಷಯದಲ್ಲಿ ದಾಖಲೆಯನ್ನೇ ಬರೆದಿದೆ. ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 12 ಗಂಟೆ ಇರುವಾಗಲೇ ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಸ್ವತಃ ಸುದೀಪ್ ಅವರು ಶನಿವಾರದ ಎಪಿಸೋಡ್​​ನಲ್ಲಿ ಈ ವಿಷಯ ಹೇಳಿದ್ದಾರೆ. ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿ ಮತಗಳು ಬಂದಿವೆ ಎಂದಿದ್ದಾರೆ. ಇದು ಎಷ್ಟು ದೊಡ್ಡ ಸಂಖ್ಯೆ ಎಂಬುದನ್ನು ಉದಾಹರಣೆಯನ್ನು ಸಹ ಸುದೀಪ್ ನೀಡಿದರು. ಕಳೆದ ಸೀಸನ್ ಅಂದರೆ 11ನೇ ಸೀಸನ್​​ನಲ್ಲಿ ವಿನ್ನರ್ ಆದವರರಿಗೆ 5 ಕೋಟಿ ಮತಗಳು ಬಂದಿದ್ದವು, ಆದರೆ ಈ ಬಾರಿ ಗೆಲ್ಲಲಿರುವ ಸ್ಪರ್ಧಿಗೆ ಅದರ ಆರು ಪಟ್ಟು ಹೆಚ್ಚು ಮತಗಳು ಈಗಾಗಲೇ ಬಂದು ಬಿಟ್ಟಿದೆ. ನಾಳೆಯ ವೇಳೆಗೆ ಈ ಅಂತರ ಇನ್ನೂ ಹೆಚ್ಚಾಗಲಿದೆ. ಸುದೀಪ್ ಅವರು ಈ ಬಗ್ಗೆ ಸ್ಪರ್ಧಿಗಳೊಟ್ಟಿಗೆ ಮಾತನಾಡುತ್ತಾ, ಕಳೆದ ಬಾರಿಯ ವಿನ್ನರ್​​ಗೆ ಐದು ಕೋಟಿ ಮತಗಳು ಬಂದಿದ್ದವು ಈಗ ಎಷ್ಟು ಬಂದಿರಬಹುದು ಊಹಿಸಿ ಎಂದಾಗ ಗಿಲ್ಲಿ ಸೇರಿ ಇನ್ನೂ ಕೆಲವರು 6 ಕೋಟಿ ಹೆಚ್ಚೆಂದರೆ 10 ಕೋಟಿ ಎಂದರು. ಆದರೆ ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 24 ಗಂಟೆಗಿಂತಲೂ ಹೆಚ್ಚು ಸಮಯ ಇರುವಾಗಲೇ ಒಬ್ಬ ಸ್ಪರ್ಧಿಗೆ ಅಂದರೆ ಗೆಲ್ಲಲಿರುವ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ ಎಂಬುದನ್ನು ಸುದೀಪ್ ಬಹಿರಂಗ ಪಡಿಸಿದ್ದಾರೆ.

ಇಂದೋರ್‌ನಲ್ಲಿಇವತ್ತಿಗೂ ಶುದ್ಧ ನೀರು ಪೂರೈಕೆಯಿಲ್ಲ, ಇದೇನಾ ಸ್ಮಾರ್ಟ್‌ ಸಿಟಿ ಯೋಜನೆಯೆಂದರೆ?: ರಾಹುಲ್‌ ಗಾಂಧಿ

ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ವಾಂತಿ, ಬೇಧಿಯಿಂದ ಹಲವರು ಮೃತಪಟ್ಟಿದ್ದರು. ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರನ್ನು ಶನಿವಾರ ರಾಹುಲ್‌ ಗಾಂಧಿ ಅವರು ಭೇಟಿ ಮಾಡಿದರು. ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಸರ್ಕಾರ ಇನ್ನು ಇಂದೋರ್‌ನಲ್ಲಿ ಕುಡಿಯುವ ನೀರು ಒದಗಿಸಿಲ್ಲ. ಜನರಿಗೆ ಕುಡಿಯುವ ನೀರು ನೀಡಲಾಗದ ಸ್ಥಿತಿಯೇ ಸ್ಮಾರ್ಟ್‌ಸಿಟಿಯ ಹೊಸ ಮಾದರಿಯೇ ಎಂದು ಕಿಡಿಕಾರಿದರು. ಇನ್ನು ಭಾರತ ತಂಡದ ಶುಭ್ಮಮನ್‌ ಗಿಲ್‌ ಅವರು ವಾಟರ್‌ ಪ್ಯೂರಿಫೈಯರ್‌ ಅನ್ನು ಪಂದ್ಯದ ವೇಳೆ ತಂದಿದ್ದು ಗಮನ ಸೆಳೆಯಿತು.

ನಗರ ಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿದ ಕಾಂಗ್ರೆಸ್‌ ಮಖಂಡ ಜಾಮೀನಿಗೆ ಅರ್ಜಿ; ರಾಜೀವ್‌ಗೌಡ ಬಂಧನಕ್ಕಾಗಿ ನಿಲ್ಲದ ಹುಡುಕಾಟ

ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡ ನಿರೀಕ್ಷಣಾ ಹಾಗೂ ಮಧ್ಯಂತರ ಜಾಮೀನು ಕೋರಿ ಚಿಂತಾಮಣಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್‌ ಜ.22ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಧಮ್ಕಿ ಹಾಕಿದ ವಿಷಯ ಬೆಳಕಿಗೆ ಬರುತ್ತಿದ್ದಂತೆ ವಿಡಿಯೊ ಮೂಲಕ ಕ್ಷಮೆ ಕೇಳಿರುವ ರಾಜೀವ್‌ಗೌಡ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಸದ್ಯ ಪೊಲೀಸರು ಅವರ ಹುಡುಕಾಟ ನಡೆಸುತ್ತಿದ್ದಾರೆ.

​​ಮಹಿಳೆಯನ್ನು ಸುಟ್ಟು ಕೊಂದ ಕೇಸ್; ಮರಣಪೂರ್ವ ಹೇಳಿಕೆ ನಂಬಲರ್ಹವಲ್ಲ ಎಂದ ಹೈಕೋರ್ಟ್‌; ಜೀವಾವಧಿ ಶಿಕ್ಷೆಯಿಂದ ಆರೋಪಿ ಖುಲಾಸೆ

ಮರಣ ಪೂರ್ವ ಹೇಳಿಕೆಗಳು ನಿಖರ, ಸಂಕ್ಷಿಪ್ತ, ಪ್ರಶ್ನೋತ್ತರ ರೂಪದಲ್ಲಿದ್ದು, ವಿಶ್ವಾಸಾರ್ಹವಾಗಿರಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. ಮರಣ ಪೂರ್ವ ಹೇಳಿಕೆ ಎರಡು ಪುಟಗಳಿದ್ದು, ವಿಶ್ವಾಸಾರ್ಹವಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಮೃತರ ಹೇಳಿಕೆ ನೀಡಲು ಮಾನಸಿಕ, ದೈಹಿಕವಾಗಿ ಸಮರ್ಥರಿದ್ದರೇ ಎಂಬುದು ಸಂದೇಹ. ಮರಣಪೂರ್ವ ಹೇಳಿಕೆಯೊಂದನ್ನೇ ಅಧರಿಸಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ.

© 2026 ವಿವನ್ಯೂಸ್ – ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ


Thursday - January 29 2026 | vivanews.live

ದೇಶ / ವಿದೇಶ / ತಂತ್ರಜ್ಞಾನ

₹5/- | ಸಂಚಿಕೆ 01 - ಪುಟಗಳು 10 - ಪುಟ 04

ಬೆಂಗಳೂರು । ತುಮಕೂರು । ಚಿತ್ರದುರ್ಗ । ವಿಜಯನಗರ । ಕೊಪ್ಪಳ । ಗದಗ । ಬಳ್ಳಾರಿ । ಯಾದಗಿರಿ । ಕಲ್ಬುರ್ಗಿ । ಬಾಗಲಕೋಟೆ । ಬೀದರ । ಹುಬ್ಬಳ್ಳಿ । ಶಿವಮೊಗ್ಗ । ಮೈಸೂರು । ಮಂಗಳೂರು । ಹಾಸನ । ಮಂಡ್ಯ । ದಾವಣಗೇರಿ । ಹಾವೇರಿ । ಭಟ್ಕಳ


ಈ ದಿನದ ಚಾಣಕ್ಯ ನೀತಿ :

ಜನರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ. ಇದು ನಮ್ಮ ವೈಯಕ್ತಿಕ ಜೀವನಕ್ಕೆ ಒಳ್ಳೆಯದಲ್ಲ. ಪ್ರತಿಯೊಬ್ಬ ವ್ಯಕ್ತಿಯು ಕೆಲವು ದೌರ್ಬಲ್ಯಗಳನ್ನು ಹೊಂದಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬೇಡಿ.

ಈ ದಿನದ ಗಾದೆ ಮಾತು:

ಅತ್ತೆಗೊಂದು ಕಾಲ; ಸೊಸೆಗೊಂದು ಕಾಲ: ಹಿಂದಿನ ದಿನಗಳಲ್ಲಿ ಅತ್ತೆ ಹಾಗೂ ಸೊಸೆಯರನ್ನು ಉದ್ದೇಶಿಸಿ ಈ ಗಾದೆ ಮಾತು ಬಳಸುತ್ತಿದ್ದರು. ಅದರ ಅರ್ಥ ಕಾಲ ಅನ್ನುವುದು ಅತ್ತೆಯ ಕಡೆಗೆ ಒಮ್ಮೆ ಆದರೆ ಮುಂದೆ ಸೊಸೆಯ ಕಡೆಗೆ ವಾಲುತ್ತದೆ ಎಂದು ಇರುತ್ತಿತ್ತು

ಈ ದಿನದ ನುಡಿಮುತ್ತು

ಬೇಸರಕ್ಕೆ ಕುತೂಹಲವೇ ಔಷಧಿ: ಕುತೂಹಲಕ್ಕೆ ಯಾವ ಔಷಧಿಯೂ ಇಲ್ಲ. ಒಬ್ಬ ಮನುಷ್ಯನಿಗೆ ಅವನ ಬಗ್ಗೆಯೇ ನಗಲು ಸಮಯವಿಲ್ಲ ಎಂದಾದಲ್ಲಿ , ಅದು ಇತರರು ಅವನನ್ನು ನೋಡಿ ನಗಲು ಒಳ್ಳೆಯ ಸಮಯ. ----ಥಾಮಸ್ ಸಾಝ್.

ಈ ದಿನದ ಶುಭಾಷಿತ

ಈ ದಿನದ ಶುಭಾಷಿತ: "ಇರುವುದು ಇಲ್ಲವಾಗುವುದಿಲ್ಲ" (ಯಾಜ್ಞವಲ್ಕ್ಯ ಸ್ಮೃತಿಯಿಂದ). ಅರ್ಥ: ಸತ್ಯ ಮತ್ತು ಒಳ್ಳೆಯದು ಶಾಶ್ವತ, ನಾಶವಾಗುವುದಿಲ್ಲ. ನೀತಿ: ಜೀವನದಲ್ಲಿ ಧರ್ಮ, ಸತ್ಯ ಮತ್ತು ಒಳ್ಳೆಯ ಕೆಲಸಗಳ ಮಹತ್ವ

ಬಿಗ್​​ಬಾಸ್: ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ವೋಟ್, ಆದರೂ ಇದೆ ಕಠಿಣ ಸ್ಪರ್ಧೆ

ಬಿಗ್​​ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಕೆಲವೇ ಗಂಟೆಗಳು ಬಾಕಿ ಇದೆ. ಕಳೆದ ಸೀಸನ್ ಗೆದ್ದವರಿಗೆ 5.23 ಕೋಟಿ ಮತಗಳು ಬಂದಿದ್ದವೆಂದು ಸುದೀಪ್ ಮಾಹಿತಿ ನೀಡಿದರು. ಆದರೆ ಈ ಸೀಸನ್​​ನಲ್ಲಿ ದಾಖಲೆಯೇ ನಡೆದಿದ್ದು, ಬಿಗ್​​ಬಾಸ್ ಗೆಲ್ಲಲಿರುವ ಒಬ್ಬ ಸ್ಪರ್ಧಿಗೆ ವೋಟಿಂಗ್ ಲೈನ್ ಮುಗಿಯುವ ಒಂದು ದಿನಕ್ಕೂ ಮುಂಚೆಯೇ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯಲು ಒಂದು ದಿನ ಸಹ ಬಾಕಿ ಇಲ್ಲ. ಸದ್ಯಕ್ಕೆ ಮನೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದು ಆರರಲ್ಲಿ ಒಬ್ಬರು ವಿನ್ನರ್ ಆಗಲಿದ್ದಾರೆ. ಪ್ರೇಕ್ಷಕರು ಈಗಾಗಲೇ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾಯಿಸುತ್ತಿದ್ದಾರೆ. ಭಾನುವಾರ ಬೆಳಿಗ್ಗೆ 10 ಗಂಟೆಯ ವರೆಗೆ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾವಣೆ ಮಾಡಬಹುದಾಗಿರುತ್ತದೆ. ಯಾವ ಸ್ಪರ್ಧಿಗೆ ಹೆಚ್ಚು ಮತಗಳು ಬಂದಿರುತ್ತವೆಯೋ ಆ ಸ್ಪರ್ಧಿಯನ್ನು ವಿಜೇತರಾಗಿ ಘೋಷಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಬಿಗ್​​ಬಾಸ್ ಕನ್ನಡ 12 ಈ ವಿಷಯದಲ್ಲಿ ದಾಖಲೆಯನ್ನೇ ಬರೆದಿದೆ. ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 12 ಗಂಟೆ ಇರುವಾಗಲೇ ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಸ್ವತಃ ಸುದೀಪ್ ಅವರು ಶನಿವಾರದ ಎಪಿಸೋಡ್​​ನಲ್ಲಿ ಈ ವಿಷಯ ಹೇಳಿದ್ದಾರೆ. ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿ ಮತಗಳು ಬಂದಿವೆ ಎಂದಿದ್ದಾರೆ. ಇದು ಎಷ್ಟು ದೊಡ್ಡ ಸಂಖ್ಯೆ ಎಂಬುದನ್ನು ಉದಾಹರಣೆಯನ್ನು ಸಹ ಸುದೀಪ್ ನೀಡಿದರು. ಕಳೆದ ಸೀಸನ್ ಅಂದರೆ 11ನೇ ಸೀಸನ್​​ನಲ್ಲಿ ವಿನ್ನರ್ ಆದವರರಿಗೆ 5 ಕೋಟಿ ಮತಗಳು ಬಂದಿದ್ದವು, ಆದರೆ ಈ ಬಾರಿ ಗೆಲ್ಲಲಿರುವ ಸ್ಪರ್ಧಿಗೆ ಅದರ ಆರು ಪಟ್ಟು ಹೆಚ್ಚು ಮತಗಳು ಈಗಾಗಲೇ ಬಂದು ಬಿಟ್ಟಿದೆ. ನಾಳೆಯ ವೇಳೆಗೆ ಈ ಅಂತರ ಇನ್ನೂ ಹೆಚ್ಚಾಗಲಿದೆ. ಸುದೀಪ್ ಅವರು ಈ ಬಗ್ಗೆ ಸ್ಪರ್ಧಿಗಳೊಟ್ಟಿಗೆ ಮಾತನಾಡುತ್ತಾ, ಕಳೆದ ಬಾರಿಯ ವಿನ್ನರ್​​ಗೆ ಐದು ಕೋಟಿ ಮತಗಳು ಬಂದಿದ್ದವು ಈಗ ಎಷ್ಟು ಬಂದಿರಬಹುದು ಊಹಿಸಿ ಎಂದಾಗ ಗಿಲ್ಲಿ ಸೇರಿ ಇನ್ನೂ ಕೆಲವರು 6 ಕೋಟಿ ಹೆಚ್ಚೆಂದರೆ 10 ಕೋಟಿ ಎಂದರು. ಆದರೆ ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 24 ಗಂಟೆಗಿಂತಲೂ ಹೆಚ್ಚು ಸಮಯ ಇರುವಾಗಲೇ ಒಬ್ಬ ಸ್ಪರ್ಧಿಗೆ ಅಂದರೆ ಗೆಲ್ಲಲಿರುವ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ ಎಂಬುದನ್ನು ಸುದೀಪ್ ಬಹಿರಂಗ ಪಡಿಸಿದ್ದಾರೆ.

ಇಂದೋರ್‌ನಲ್ಲಿಇವತ್ತಿಗೂ ಶುದ್ಧ ನೀರು ಪೂರೈಕೆಯಿಲ್ಲ, ಇದೇನಾ ಸ್ಮಾರ್ಟ್‌ ಸಿಟಿ ಯೋಜನೆಯೆಂದರೆ?: ರಾಹುಲ್‌ ಗಾಂಧಿ

ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ವಾಂತಿ, ಬೇಧಿಯಿಂದ ಹಲವರು ಮೃತಪಟ್ಟಿದ್ದರು. ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರನ್ನು ಶನಿವಾರ ರಾಹುಲ್‌ ಗಾಂಧಿ ಅವರು ಭೇಟಿ ಮಾಡಿದರು. ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಸರ್ಕಾರ ಇನ್ನು ಇಂದೋರ್‌ನಲ್ಲಿ ಕುಡಿಯುವ ನೀರು ಒದಗಿಸಿಲ್ಲ. ಜನರಿಗೆ ಕುಡಿಯುವ ನೀರು ನೀಡಲಾಗದ ಸ್ಥಿತಿಯೇ ಸ್ಮಾರ್ಟ್‌ಸಿಟಿಯ ಹೊಸ ಮಾದರಿಯೇ ಎಂದು ಕಿಡಿಕಾರಿದರು. ಇನ್ನು ಭಾರತ ತಂಡದ ಶುಭ್ಮಮನ್‌ ಗಿಲ್‌ ಅವರು ವಾಟರ್‌ ಪ್ಯೂರಿಫೈಯರ್‌ ಅನ್ನು ಪಂದ್ಯದ ವೇಳೆ ತಂದಿದ್ದು ಗಮನ ಸೆಳೆಯಿತು.

ನಗರ ಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿದ ಕಾಂಗ್ರೆಸ್‌ ಮಖಂಡ ಜಾಮೀನಿಗೆ ಅರ್ಜಿ; ರಾಜೀವ್‌ಗೌಡ ಬಂಧನಕ್ಕಾಗಿ ನಿಲ್ಲದ ಹುಡುಕಾಟ

ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡ ನಿರೀಕ್ಷಣಾ ಹಾಗೂ ಮಧ್ಯಂತರ ಜಾಮೀನು ಕೋರಿ ಚಿಂತಾಮಣಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್‌ ಜ.22ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಧಮ್ಕಿ ಹಾಕಿದ ವಿಷಯ ಬೆಳಕಿಗೆ ಬರುತ್ತಿದ್ದಂತೆ ವಿಡಿಯೊ ಮೂಲಕ ಕ್ಷಮೆ ಕೇಳಿರುವ ರಾಜೀವ್‌ಗೌಡ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಸದ್ಯ ಪೊಲೀಸರು ಅವರ ಹುಡುಕಾಟ ನಡೆಸುತ್ತಿದ್ದಾರೆ.

​​ಮಹಿಳೆಯನ್ನು ಸುಟ್ಟು ಕೊಂದ ಕೇಸ್; ಮರಣಪೂರ್ವ ಹೇಳಿಕೆ ನಂಬಲರ್ಹವಲ್ಲ ಎಂದ ಹೈಕೋರ್ಟ್‌; ಜೀವಾವಧಿ ಶಿಕ್ಷೆಯಿಂದ ಆರೋಪಿ ಖುಲಾಸೆ

ಮರಣ ಪೂರ್ವ ಹೇಳಿಕೆಗಳು ನಿಖರ, ಸಂಕ್ಷಿಪ್ತ, ಪ್ರಶ್ನೋತ್ತರ ರೂಪದಲ್ಲಿದ್ದು, ವಿಶ್ವಾಸಾರ್ಹವಾಗಿರಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. ಮರಣ ಪೂರ್ವ ಹೇಳಿಕೆ ಎರಡು ಪುಟಗಳಿದ್ದು, ವಿಶ್ವಾಸಾರ್ಹವಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಮೃತರ ಹೇಳಿಕೆ ನೀಡಲು ಮಾನಸಿಕ, ದೈಹಿಕವಾಗಿ ಸಮರ್ಥರಿದ್ದರೇ ಎಂಬುದು ಸಂದೇಹ. ಮರಣಪೂರ್ವ ಹೇಳಿಕೆಯೊಂದನ್ನೇ ಅಧರಿಸಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ.

© 2026 ವಿವನ್ಯೂಸ್ – ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ


Thursday - January 29 2026 | vivanews.live

ಸಾಹಿತ್ಯ , ಕಲೆ ಮತ್ತು ಕಾದಂಬರಿ

₹5/- | ಸಂಚಿಕೆ 01 - ಪುಟಗಳು 10 - ಪುಟ 05

ಬೆಂಗಳೂರು । ತುಮಕೂರು । ಚಿತ್ರದುರ್ಗ । ವಿಜಯನಗರ । ಕೊಪ್ಪಳ । ಗದಗ । ಬಳ್ಳಾರಿ । ಯಾದಗಿರಿ । ಕಲ್ಬುರ್ಗಿ । ಬಾಗಲಕೋಟೆ । ಬೀದರ । ಹುಬ್ಬಳ್ಳಿ । ಶಿವಮೊಗ್ಗ । ಮೈಸೂರು । ಮಂಗಳೂರು । ಹಾಸನ । ಮಂಡ್ಯ । ದಾವಣಗೇರಿ । ಹಾವೇರಿ । ಭಟ್ಕಳ


ಈ ದಿನದ ಚಾಣಕ್ಯ ನೀತಿ :

ಜನರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ. ಇದು ನಮ್ಮ ವೈಯಕ್ತಿಕ ಜೀವನಕ್ಕೆ ಒಳ್ಳೆಯದಲ್ಲ. ಪ್ರತಿಯೊಬ್ಬ ವ್ಯಕ್ತಿಯು ಕೆಲವು ದೌರ್ಬಲ್ಯಗಳನ್ನು ಹೊಂದಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬೇಡಿ.

ಈ ದಿನದ ಗಾದೆ ಮಾತು:

ಅತ್ತೆಗೊಂದು ಕಾಲ; ಸೊಸೆಗೊಂದು ಕಾಲ: ಹಿಂದಿನ ದಿನಗಳಲ್ಲಿ ಅತ್ತೆ ಹಾಗೂ ಸೊಸೆಯರನ್ನು ಉದ್ದೇಶಿಸಿ ಈ ಗಾದೆ ಮಾತು ಬಳಸುತ್ತಿದ್ದರು. ಅದರ ಅರ್ಥ ಕಾಲ ಅನ್ನುವುದು ಅತ್ತೆಯ ಕಡೆಗೆ ಒಮ್ಮೆ ಆದರೆ ಮುಂದೆ ಸೊಸೆಯ ಕಡೆಗೆ ವಾಲುತ್ತದೆ ಎಂದು ಇರುತ್ತಿತ್ತು

ಈ ದಿನದ ನುಡಿಮುತ್ತು

ಬೇಸರಕ್ಕೆ ಕುತೂಹಲವೇ ಔಷಧಿ: ಕುತೂಹಲಕ್ಕೆ ಯಾವ ಔಷಧಿಯೂ ಇಲ್ಲ. ಒಬ್ಬ ಮನುಷ್ಯನಿಗೆ ಅವನ ಬಗ್ಗೆಯೇ ನಗಲು ಸಮಯವಿಲ್ಲ ಎಂದಾದಲ್ಲಿ , ಅದು ಇತರರು ಅವನನ್ನು ನೋಡಿ ನಗಲು ಒಳ್ಳೆಯ ಸಮಯ. ----ಥಾಮಸ್ ಸಾಝ್.

ಈ ದಿನದ ಶುಭಾಷಿತ

ಈ ದಿನದ ಶುಭಾಷಿತ: "ಇರುವುದು ಇಲ್ಲವಾಗುವುದಿಲ್ಲ" (ಯಾಜ್ಞವಲ್ಕ್ಯ ಸ್ಮೃತಿಯಿಂದ). ಅರ್ಥ: ಸತ್ಯ ಮತ್ತು ಒಳ್ಳೆಯದು ಶಾಶ್ವತ, ನಾಶವಾಗುವುದಿಲ್ಲ. ನೀತಿ: ಜೀವನದಲ್ಲಿ ಧರ್ಮ, ಸತ್ಯ ಮತ್ತು ಒಳ್ಳೆಯ ಕೆಲಸಗಳ ಮಹತ್ವ

ಬಿಗ್​​ಬಾಸ್: ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ವೋಟ್, ಆದರೂ ಇದೆ ಕಠಿಣ ಸ್ಪರ್ಧೆ

ಬಿಗ್​​ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಕೆಲವೇ ಗಂಟೆಗಳು ಬಾಕಿ ಇದೆ. ಕಳೆದ ಸೀಸನ್ ಗೆದ್ದವರಿಗೆ 5.23 ಕೋಟಿ ಮತಗಳು ಬಂದಿದ್ದವೆಂದು ಸುದೀಪ್ ಮಾಹಿತಿ ನೀಡಿದರು. ಆದರೆ ಈ ಸೀಸನ್​​ನಲ್ಲಿ ದಾಖಲೆಯೇ ನಡೆದಿದ್ದು, ಬಿಗ್​​ಬಾಸ್ ಗೆಲ್ಲಲಿರುವ ಒಬ್ಬ ಸ್ಪರ್ಧಿಗೆ ವೋಟಿಂಗ್ ಲೈನ್ ಮುಗಿಯುವ ಒಂದು ದಿನಕ್ಕೂ ಮುಂಚೆಯೇ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯಲು ಒಂದು ದಿನ ಸಹ ಬಾಕಿ ಇಲ್ಲ. ಸದ್ಯಕ್ಕೆ ಮನೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದು ಆರರಲ್ಲಿ ಒಬ್ಬರು ವಿನ್ನರ್ ಆಗಲಿದ್ದಾರೆ. ಪ್ರೇಕ್ಷಕರು ಈಗಾಗಲೇ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾಯಿಸುತ್ತಿದ್ದಾರೆ. ಭಾನುವಾರ ಬೆಳಿಗ್ಗೆ 10 ಗಂಟೆಯ ವರೆಗೆ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾವಣೆ ಮಾಡಬಹುದಾಗಿರುತ್ತದೆ. ಯಾವ ಸ್ಪರ್ಧಿಗೆ ಹೆಚ್ಚು ಮತಗಳು ಬಂದಿರುತ್ತವೆಯೋ ಆ ಸ್ಪರ್ಧಿಯನ್ನು ವಿಜೇತರಾಗಿ ಘೋಷಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಬಿಗ್​​ಬಾಸ್ ಕನ್ನಡ 12 ಈ ವಿಷಯದಲ್ಲಿ ದಾಖಲೆಯನ್ನೇ ಬರೆದಿದೆ. ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 12 ಗಂಟೆ ಇರುವಾಗಲೇ ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಸ್ವತಃ ಸುದೀಪ್ ಅವರು ಶನಿವಾರದ ಎಪಿಸೋಡ್​​ನಲ್ಲಿ ಈ ವಿಷಯ ಹೇಳಿದ್ದಾರೆ. ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿ ಮತಗಳು ಬಂದಿವೆ ಎಂದಿದ್ದಾರೆ. ಇದು ಎಷ್ಟು ದೊಡ್ಡ ಸಂಖ್ಯೆ ಎಂಬುದನ್ನು ಉದಾಹರಣೆಯನ್ನು ಸಹ ಸುದೀಪ್ ನೀಡಿದರು. ಕಳೆದ ಸೀಸನ್ ಅಂದರೆ 11ನೇ ಸೀಸನ್​​ನಲ್ಲಿ ವಿನ್ನರ್ ಆದವರರಿಗೆ 5 ಕೋಟಿ ಮತಗಳು ಬಂದಿದ್ದವು, ಆದರೆ ಈ ಬಾರಿ ಗೆಲ್ಲಲಿರುವ ಸ್ಪರ್ಧಿಗೆ ಅದರ ಆರು ಪಟ್ಟು ಹೆಚ್ಚು ಮತಗಳು ಈಗಾಗಲೇ ಬಂದು ಬಿಟ್ಟಿದೆ. ನಾಳೆಯ ವೇಳೆಗೆ ಈ ಅಂತರ ಇನ್ನೂ ಹೆಚ್ಚಾಗಲಿದೆ. ಸುದೀಪ್ ಅವರು ಈ ಬಗ್ಗೆ ಸ್ಪರ್ಧಿಗಳೊಟ್ಟಿಗೆ ಮಾತನಾಡುತ್ತಾ, ಕಳೆದ ಬಾರಿಯ ವಿನ್ನರ್​​ಗೆ ಐದು ಕೋಟಿ ಮತಗಳು ಬಂದಿದ್ದವು ಈಗ ಎಷ್ಟು ಬಂದಿರಬಹುದು ಊಹಿಸಿ ಎಂದಾಗ ಗಿಲ್ಲಿ ಸೇರಿ ಇನ್ನೂ ಕೆಲವರು 6 ಕೋಟಿ ಹೆಚ್ಚೆಂದರೆ 10 ಕೋಟಿ ಎಂದರು. ಆದರೆ ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 24 ಗಂಟೆಗಿಂತಲೂ ಹೆಚ್ಚು ಸಮಯ ಇರುವಾಗಲೇ ಒಬ್ಬ ಸ್ಪರ್ಧಿಗೆ ಅಂದರೆ ಗೆಲ್ಲಲಿರುವ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ ಎಂಬುದನ್ನು ಸುದೀಪ್ ಬಹಿರಂಗ ಪಡಿಸಿದ್ದಾರೆ.

ಇಂದೋರ್‌ನಲ್ಲಿಇವತ್ತಿಗೂ ಶುದ್ಧ ನೀರು ಪೂರೈಕೆಯಿಲ್ಲ, ಇದೇನಾ ಸ್ಮಾರ್ಟ್‌ ಸಿಟಿ ಯೋಜನೆಯೆಂದರೆ?: ರಾಹುಲ್‌ ಗಾಂಧಿ

ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ವಾಂತಿ, ಬೇಧಿಯಿಂದ ಹಲವರು ಮೃತಪಟ್ಟಿದ್ದರು. ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರನ್ನು ಶನಿವಾರ ರಾಹುಲ್‌ ಗಾಂಧಿ ಅವರು ಭೇಟಿ ಮಾಡಿದರು. ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಸರ್ಕಾರ ಇನ್ನು ಇಂದೋರ್‌ನಲ್ಲಿ ಕುಡಿಯುವ ನೀರು ಒದಗಿಸಿಲ್ಲ. ಜನರಿಗೆ ಕುಡಿಯುವ ನೀರು ನೀಡಲಾಗದ ಸ್ಥಿತಿಯೇ ಸ್ಮಾರ್ಟ್‌ಸಿಟಿಯ ಹೊಸ ಮಾದರಿಯೇ ಎಂದು ಕಿಡಿಕಾರಿದರು. ಇನ್ನು ಭಾರತ ತಂಡದ ಶುಭ್ಮಮನ್‌ ಗಿಲ್‌ ಅವರು ವಾಟರ್‌ ಪ್ಯೂರಿಫೈಯರ್‌ ಅನ್ನು ಪಂದ್ಯದ ವೇಳೆ ತಂದಿದ್ದು ಗಮನ ಸೆಳೆಯಿತು.

ನಗರ ಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿದ ಕಾಂಗ್ರೆಸ್‌ ಮಖಂಡ ಜಾಮೀನಿಗೆ ಅರ್ಜಿ; ರಾಜೀವ್‌ಗೌಡ ಬಂಧನಕ್ಕಾಗಿ ನಿಲ್ಲದ ಹುಡುಕಾಟ

ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡ ನಿರೀಕ್ಷಣಾ ಹಾಗೂ ಮಧ್ಯಂತರ ಜಾಮೀನು ಕೋರಿ ಚಿಂತಾಮಣಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್‌ ಜ.22ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಧಮ್ಕಿ ಹಾಕಿದ ವಿಷಯ ಬೆಳಕಿಗೆ ಬರುತ್ತಿದ್ದಂತೆ ವಿಡಿಯೊ ಮೂಲಕ ಕ್ಷಮೆ ಕೇಳಿರುವ ರಾಜೀವ್‌ಗೌಡ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಸದ್ಯ ಪೊಲೀಸರು ಅವರ ಹುಡುಕಾಟ ನಡೆಸುತ್ತಿದ್ದಾರೆ.

​​ಮಹಿಳೆಯನ್ನು ಸುಟ್ಟು ಕೊಂದ ಕೇಸ್; ಮರಣಪೂರ್ವ ಹೇಳಿಕೆ ನಂಬಲರ್ಹವಲ್ಲ ಎಂದ ಹೈಕೋರ್ಟ್‌; ಜೀವಾವಧಿ ಶಿಕ್ಷೆಯಿಂದ ಆರೋಪಿ ಖುಲಾಸೆ

ಮರಣ ಪೂರ್ವ ಹೇಳಿಕೆಗಳು ನಿಖರ, ಸಂಕ್ಷಿಪ್ತ, ಪ್ರಶ್ನೋತ್ತರ ರೂಪದಲ್ಲಿದ್ದು, ವಿಶ್ವಾಸಾರ್ಹವಾಗಿರಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. ಮರಣ ಪೂರ್ವ ಹೇಳಿಕೆ ಎರಡು ಪುಟಗಳಿದ್ದು, ವಿಶ್ವಾಸಾರ್ಹವಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಮೃತರ ಹೇಳಿಕೆ ನೀಡಲು ಮಾನಸಿಕ, ದೈಹಿಕವಾಗಿ ಸಮರ್ಥರಿದ್ದರೇ ಎಂಬುದು ಸಂದೇಹ. ಮರಣಪೂರ್ವ ಹೇಳಿಕೆಯೊಂದನ್ನೇ ಅಧರಿಸಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ.

© 2026 ವಿವನ್ಯೂಸ್ – ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ


Thursday - January 29 2026 | vivanews.live

ಜಿಲ್ಲಾವಾರು ಸುದ್ದಿಗಳು

₹5/- | ಸಂಚಿಕೆ 01 - ಪುಟಗಳು 10 - ಪುಟ 06

ಬೆಂಗಳೂರು । ತುಮಕೂರು । ಚಿತ್ರದುರ್ಗ । ವಿಜಯನಗರ । ಕೊಪ್ಪಳ । ಗದಗ । ಬಳ್ಳಾರಿ । ಯಾದಗಿರಿ । ಕಲ್ಬುರ್ಗಿ । ಬಾಗಲಕೋಟೆ । ಬೀದರ । ಹುಬ್ಬಳ್ಳಿ । ಶಿವಮೊಗ್ಗ । ಮೈಸೂರು । ಮಂಗಳೂರು । ಹಾಸನ । ಮಂಡ್ಯ । ದಾವಣಗೇರಿ । ಹಾವೇರಿ । ಭಟ್ಕಳ


ಈ ದಿನದ ಚಾಣಕ್ಯ ನೀತಿ :

ಜನರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ. ಇದು ನಮ್ಮ ವೈಯಕ್ತಿಕ ಜೀವನಕ್ಕೆ ಒಳ್ಳೆಯದಲ್ಲ. ಪ್ರತಿಯೊಬ್ಬ ವ್ಯಕ್ತಿಯು ಕೆಲವು ದೌರ್ಬಲ್ಯಗಳನ್ನು ಹೊಂದಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬೇಡಿ.

ಈ ದಿನದ ಗಾದೆ ಮಾತು:

ಅತ್ತೆಗೊಂದು ಕಾಲ; ಸೊಸೆಗೊಂದು ಕಾಲ: ಹಿಂದಿನ ದಿನಗಳಲ್ಲಿ ಅತ್ತೆ ಹಾಗೂ ಸೊಸೆಯರನ್ನು ಉದ್ದೇಶಿಸಿ ಈ ಗಾದೆ ಮಾತು ಬಳಸುತ್ತಿದ್ದರು. ಅದರ ಅರ್ಥ ಕಾಲ ಅನ್ನುವುದು ಅತ್ತೆಯ ಕಡೆಗೆ ಒಮ್ಮೆ ಆದರೆ ಮುಂದೆ ಸೊಸೆಯ ಕಡೆಗೆ ವಾಲುತ್ತದೆ ಎಂದು ಇರುತ್ತಿತ್ತು

ಈ ದಿನದ ನುಡಿಮುತ್ತು

ಬೇಸರಕ್ಕೆ ಕುತೂಹಲವೇ ಔಷಧಿ: ಕುತೂಹಲಕ್ಕೆ ಯಾವ ಔಷಧಿಯೂ ಇಲ್ಲ. ಒಬ್ಬ ಮನುಷ್ಯನಿಗೆ ಅವನ ಬಗ್ಗೆಯೇ ನಗಲು ಸಮಯವಿಲ್ಲ ಎಂದಾದಲ್ಲಿ , ಅದು ಇತರರು ಅವನನ್ನು ನೋಡಿ ನಗಲು ಒಳ್ಳೆಯ ಸಮಯ. ----ಥಾಮಸ್ ಸಾಝ್.

ಈ ದಿನದ ಶುಭಾಷಿತ

ಈ ದಿನದ ಶುಭಾಷಿತ: "ಇರುವುದು ಇಲ್ಲವಾಗುವುದಿಲ್ಲ" (ಯಾಜ್ಞವಲ್ಕ್ಯ ಸ್ಮೃತಿಯಿಂದ). ಅರ್ಥ: ಸತ್ಯ ಮತ್ತು ಒಳ್ಳೆಯದು ಶಾಶ್ವತ, ನಾಶವಾಗುವುದಿಲ್ಲ. ನೀತಿ: ಜೀವನದಲ್ಲಿ ಧರ್ಮ, ಸತ್ಯ ಮತ್ತು ಒಳ್ಳೆಯ ಕೆಲಸಗಳ ಮಹತ್ವ

ಬಿಗ್​​ಬಾಸ್: ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ವೋಟ್, ಆದರೂ ಇದೆ ಕಠಿಣ ಸ್ಪರ್ಧೆ

ಬಿಗ್​​ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಕೆಲವೇ ಗಂಟೆಗಳು ಬಾಕಿ ಇದೆ. ಕಳೆದ ಸೀಸನ್ ಗೆದ್ದವರಿಗೆ 5.23 ಕೋಟಿ ಮತಗಳು ಬಂದಿದ್ದವೆಂದು ಸುದೀಪ್ ಮಾಹಿತಿ ನೀಡಿದರು. ಆದರೆ ಈ ಸೀಸನ್​​ನಲ್ಲಿ ದಾಖಲೆಯೇ ನಡೆದಿದ್ದು, ಬಿಗ್​​ಬಾಸ್ ಗೆಲ್ಲಲಿರುವ ಒಬ್ಬ ಸ್ಪರ್ಧಿಗೆ ವೋಟಿಂಗ್ ಲೈನ್ ಮುಗಿಯುವ ಒಂದು ದಿನಕ್ಕೂ ಮುಂಚೆಯೇ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯಲು ಒಂದು ದಿನ ಸಹ ಬಾಕಿ ಇಲ್ಲ. ಸದ್ಯಕ್ಕೆ ಮನೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದು ಆರರಲ್ಲಿ ಒಬ್ಬರು ವಿನ್ನರ್ ಆಗಲಿದ್ದಾರೆ. ಪ್ರೇಕ್ಷಕರು ಈಗಾಗಲೇ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾಯಿಸುತ್ತಿದ್ದಾರೆ. ಭಾನುವಾರ ಬೆಳಿಗ್ಗೆ 10 ಗಂಟೆಯ ವರೆಗೆ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾವಣೆ ಮಾಡಬಹುದಾಗಿರುತ್ತದೆ. ಯಾವ ಸ್ಪರ್ಧಿಗೆ ಹೆಚ್ಚು ಮತಗಳು ಬಂದಿರುತ್ತವೆಯೋ ಆ ಸ್ಪರ್ಧಿಯನ್ನು ವಿಜೇತರಾಗಿ ಘೋಷಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಬಿಗ್​​ಬಾಸ್ ಕನ್ನಡ 12 ಈ ವಿಷಯದಲ್ಲಿ ದಾಖಲೆಯನ್ನೇ ಬರೆದಿದೆ. ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 12 ಗಂಟೆ ಇರುವಾಗಲೇ ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಸ್ವತಃ ಸುದೀಪ್ ಅವರು ಶನಿವಾರದ ಎಪಿಸೋಡ್​​ನಲ್ಲಿ ಈ ವಿಷಯ ಹೇಳಿದ್ದಾರೆ. ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿ ಮತಗಳು ಬಂದಿವೆ ಎಂದಿದ್ದಾರೆ. ಇದು ಎಷ್ಟು ದೊಡ್ಡ ಸಂಖ್ಯೆ ಎಂಬುದನ್ನು ಉದಾಹರಣೆಯನ್ನು ಸಹ ಸುದೀಪ್ ನೀಡಿದರು. ಕಳೆದ ಸೀಸನ್ ಅಂದರೆ 11ನೇ ಸೀಸನ್​​ನಲ್ಲಿ ವಿನ್ನರ್ ಆದವರರಿಗೆ 5 ಕೋಟಿ ಮತಗಳು ಬಂದಿದ್ದವು, ಆದರೆ ಈ ಬಾರಿ ಗೆಲ್ಲಲಿರುವ ಸ್ಪರ್ಧಿಗೆ ಅದರ ಆರು ಪಟ್ಟು ಹೆಚ್ಚು ಮತಗಳು ಈಗಾಗಲೇ ಬಂದು ಬಿಟ್ಟಿದೆ. ನಾಳೆಯ ವೇಳೆಗೆ ಈ ಅಂತರ ಇನ್ನೂ ಹೆಚ್ಚಾಗಲಿದೆ. ಸುದೀಪ್ ಅವರು ಈ ಬಗ್ಗೆ ಸ್ಪರ್ಧಿಗಳೊಟ್ಟಿಗೆ ಮಾತನಾಡುತ್ತಾ, ಕಳೆದ ಬಾರಿಯ ವಿನ್ನರ್​​ಗೆ ಐದು ಕೋಟಿ ಮತಗಳು ಬಂದಿದ್ದವು ಈಗ ಎಷ್ಟು ಬಂದಿರಬಹುದು ಊಹಿಸಿ ಎಂದಾಗ ಗಿಲ್ಲಿ ಸೇರಿ ಇನ್ನೂ ಕೆಲವರು 6 ಕೋಟಿ ಹೆಚ್ಚೆಂದರೆ 10 ಕೋಟಿ ಎಂದರು. ಆದರೆ ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 24 ಗಂಟೆಗಿಂತಲೂ ಹೆಚ್ಚು ಸಮಯ ಇರುವಾಗಲೇ ಒಬ್ಬ ಸ್ಪರ್ಧಿಗೆ ಅಂದರೆ ಗೆಲ್ಲಲಿರುವ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ ಎಂಬುದನ್ನು ಸುದೀಪ್ ಬಹಿರಂಗ ಪಡಿಸಿದ್ದಾರೆ.

ಇಂದೋರ್‌ನಲ್ಲಿಇವತ್ತಿಗೂ ಶುದ್ಧ ನೀರು ಪೂರೈಕೆಯಿಲ್ಲ, ಇದೇನಾ ಸ್ಮಾರ್ಟ್‌ ಸಿಟಿ ಯೋಜನೆಯೆಂದರೆ?: ರಾಹುಲ್‌ ಗಾಂಧಿ

ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ವಾಂತಿ, ಬೇಧಿಯಿಂದ ಹಲವರು ಮೃತಪಟ್ಟಿದ್ದರು. ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರನ್ನು ಶನಿವಾರ ರಾಹುಲ್‌ ಗಾಂಧಿ ಅವರು ಭೇಟಿ ಮಾಡಿದರು. ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಸರ್ಕಾರ ಇನ್ನು ಇಂದೋರ್‌ನಲ್ಲಿ ಕುಡಿಯುವ ನೀರು ಒದಗಿಸಿಲ್ಲ. ಜನರಿಗೆ ಕುಡಿಯುವ ನೀರು ನೀಡಲಾಗದ ಸ್ಥಿತಿಯೇ ಸ್ಮಾರ್ಟ್‌ಸಿಟಿಯ ಹೊಸ ಮಾದರಿಯೇ ಎಂದು ಕಿಡಿಕಾರಿದರು. ಇನ್ನು ಭಾರತ ತಂಡದ ಶುಭ್ಮಮನ್‌ ಗಿಲ್‌ ಅವರು ವಾಟರ್‌ ಪ್ಯೂರಿಫೈಯರ್‌ ಅನ್ನು ಪಂದ್ಯದ ವೇಳೆ ತಂದಿದ್ದು ಗಮನ ಸೆಳೆಯಿತು.

ನಗರ ಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿದ ಕಾಂಗ್ರೆಸ್‌ ಮಖಂಡ ಜಾಮೀನಿಗೆ ಅರ್ಜಿ; ರಾಜೀವ್‌ಗೌಡ ಬಂಧನಕ್ಕಾಗಿ ನಿಲ್ಲದ ಹುಡುಕಾಟ

ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡ ನಿರೀಕ್ಷಣಾ ಹಾಗೂ ಮಧ್ಯಂತರ ಜಾಮೀನು ಕೋರಿ ಚಿಂತಾಮಣಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್‌ ಜ.22ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಧಮ್ಕಿ ಹಾಕಿದ ವಿಷಯ ಬೆಳಕಿಗೆ ಬರುತ್ತಿದ್ದಂತೆ ವಿಡಿಯೊ ಮೂಲಕ ಕ್ಷಮೆ ಕೇಳಿರುವ ರಾಜೀವ್‌ಗೌಡ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಸದ್ಯ ಪೊಲೀಸರು ಅವರ ಹುಡುಕಾಟ ನಡೆಸುತ್ತಿದ್ದಾರೆ.

​​ಮಹಿಳೆಯನ್ನು ಸುಟ್ಟು ಕೊಂದ ಕೇಸ್; ಮರಣಪೂರ್ವ ಹೇಳಿಕೆ ನಂಬಲರ್ಹವಲ್ಲ ಎಂದ ಹೈಕೋರ್ಟ್‌; ಜೀವಾವಧಿ ಶಿಕ್ಷೆಯಿಂದ ಆರೋಪಿ ಖುಲಾಸೆ

ಮರಣ ಪೂರ್ವ ಹೇಳಿಕೆಗಳು ನಿಖರ, ಸಂಕ್ಷಿಪ್ತ, ಪ್ರಶ್ನೋತ್ತರ ರೂಪದಲ್ಲಿದ್ದು, ವಿಶ್ವಾಸಾರ್ಹವಾಗಿರಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. ಮರಣ ಪೂರ್ವ ಹೇಳಿಕೆ ಎರಡು ಪುಟಗಳಿದ್ದು, ವಿಶ್ವಾಸಾರ್ಹವಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಮೃತರ ಹೇಳಿಕೆ ನೀಡಲು ಮಾನಸಿಕ, ದೈಹಿಕವಾಗಿ ಸಮರ್ಥರಿದ್ದರೇ ಎಂಬುದು ಸಂದೇಹ. ಮರಣಪೂರ್ವ ಹೇಳಿಕೆಯೊಂದನ್ನೇ ಅಧರಿಸಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ.

© 2026 ವಿವನ್ಯೂಸ್ – ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ


Thursday - January 29 2026 | vivanews.live

ಜಿಲ್ಲಾವಾರು ಸುದ್ದಿಗಳು

₹5/- | ಸಂಚಿಕೆ 01 - ಪುಟಗಳು 10 - ಪುಟ 07

ಬೆಂಗಳೂರು । ತುಮಕೂರು । ಚಿತ್ರದುರ್ಗ । ವಿಜಯನಗರ । ಕೊಪ್ಪಳ । ಗದಗ । ಬಳ್ಳಾರಿ । ಯಾದಗಿರಿ । ಕಲ್ಬುರ್ಗಿ । ಬಾಗಲಕೋಟೆ । ಬೀದರ । ಹುಬ್ಬಳ್ಳಿ । ಶಿವಮೊಗ್ಗ । ಮೈಸೂರು । ಮಂಗಳೂರು । ಹಾಸನ । ಮಂಡ್ಯ । ದಾವಣಗೇರಿ । ಹಾವೇರಿ । ಭಟ್ಕಳ


ಈ ದಿನದ ಚಾಣಕ್ಯ ನೀತಿ :

ಜನರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ. ಇದು ನಮ್ಮ ವೈಯಕ್ತಿಕ ಜೀವನಕ್ಕೆ ಒಳ್ಳೆಯದಲ್ಲ. ಪ್ರತಿಯೊಬ್ಬ ವ್ಯಕ್ತಿಯು ಕೆಲವು ದೌರ್ಬಲ್ಯಗಳನ್ನು ಹೊಂದಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬೇಡಿ.

ಈ ದಿನದ ಗಾದೆ ಮಾತು:

ಅತ್ತೆಗೊಂದು ಕಾಲ; ಸೊಸೆಗೊಂದು ಕಾಲ: ಹಿಂದಿನ ದಿನಗಳಲ್ಲಿ ಅತ್ತೆ ಹಾಗೂ ಸೊಸೆಯರನ್ನು ಉದ್ದೇಶಿಸಿ ಈ ಗಾದೆ ಮಾತು ಬಳಸುತ್ತಿದ್ದರು. ಅದರ ಅರ್ಥ ಕಾಲ ಅನ್ನುವುದು ಅತ್ತೆಯ ಕಡೆಗೆ ಒಮ್ಮೆ ಆದರೆ ಮುಂದೆ ಸೊಸೆಯ ಕಡೆಗೆ ವಾಲುತ್ತದೆ ಎಂದು ಇರುತ್ತಿತ್ತು

ಈ ದಿನದ ನುಡಿಮುತ್ತು

ಬೇಸರಕ್ಕೆ ಕುತೂಹಲವೇ ಔಷಧಿ: ಕುತೂಹಲಕ್ಕೆ ಯಾವ ಔಷಧಿಯೂ ಇಲ್ಲ. ಒಬ್ಬ ಮನುಷ್ಯನಿಗೆ ಅವನ ಬಗ್ಗೆಯೇ ನಗಲು ಸಮಯವಿಲ್ಲ ಎಂದಾದಲ್ಲಿ , ಅದು ಇತರರು ಅವನನ್ನು ನೋಡಿ ನಗಲು ಒಳ್ಳೆಯ ಸಮಯ. ----ಥಾಮಸ್ ಸಾಝ್.

ಈ ದಿನದ ಶುಭಾಷಿತ

ಈ ದಿನದ ಶುಭಾಷಿತ: "ಇರುವುದು ಇಲ್ಲವಾಗುವುದಿಲ್ಲ" (ಯಾಜ್ಞವಲ್ಕ್ಯ ಸ್ಮೃತಿಯಿಂದ). ಅರ್ಥ: ಸತ್ಯ ಮತ್ತು ಒಳ್ಳೆಯದು ಶಾಶ್ವತ, ನಾಶವಾಗುವುದಿಲ್ಲ. ನೀತಿ: ಜೀವನದಲ್ಲಿ ಧರ್ಮ, ಸತ್ಯ ಮತ್ತು ಒಳ್ಳೆಯ ಕೆಲಸಗಳ ಮಹತ್ವ

ಬಿಗ್​​ಬಾಸ್: ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ವೋಟ್, ಆದರೂ ಇದೆ ಕಠಿಣ ಸ್ಪರ್ಧೆ

ಬಿಗ್​​ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಕೆಲವೇ ಗಂಟೆಗಳು ಬಾಕಿ ಇದೆ. ಕಳೆದ ಸೀಸನ್ ಗೆದ್ದವರಿಗೆ 5.23 ಕೋಟಿ ಮತಗಳು ಬಂದಿದ್ದವೆಂದು ಸುದೀಪ್ ಮಾಹಿತಿ ನೀಡಿದರು. ಆದರೆ ಈ ಸೀಸನ್​​ನಲ್ಲಿ ದಾಖಲೆಯೇ ನಡೆದಿದ್ದು, ಬಿಗ್​​ಬಾಸ್ ಗೆಲ್ಲಲಿರುವ ಒಬ್ಬ ಸ್ಪರ್ಧಿಗೆ ವೋಟಿಂಗ್ ಲೈನ್ ಮುಗಿಯುವ ಒಂದು ದಿನಕ್ಕೂ ಮುಂಚೆಯೇ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯಲು ಒಂದು ದಿನ ಸಹ ಬಾಕಿ ಇಲ್ಲ. ಸದ್ಯಕ್ಕೆ ಮನೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದು ಆರರಲ್ಲಿ ಒಬ್ಬರು ವಿನ್ನರ್ ಆಗಲಿದ್ದಾರೆ. ಪ್ರೇಕ್ಷಕರು ಈಗಾಗಲೇ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾಯಿಸುತ್ತಿದ್ದಾರೆ. ಭಾನುವಾರ ಬೆಳಿಗ್ಗೆ 10 ಗಂಟೆಯ ವರೆಗೆ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾವಣೆ ಮಾಡಬಹುದಾಗಿರುತ್ತದೆ. ಯಾವ ಸ್ಪರ್ಧಿಗೆ ಹೆಚ್ಚು ಮತಗಳು ಬಂದಿರುತ್ತವೆಯೋ ಆ ಸ್ಪರ್ಧಿಯನ್ನು ವಿಜೇತರಾಗಿ ಘೋಷಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಬಿಗ್​​ಬಾಸ್ ಕನ್ನಡ 12 ಈ ವಿಷಯದಲ್ಲಿ ದಾಖಲೆಯನ್ನೇ ಬರೆದಿದೆ. ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 12 ಗಂಟೆ ಇರುವಾಗಲೇ ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಸ್ವತಃ ಸುದೀಪ್ ಅವರು ಶನಿವಾರದ ಎಪಿಸೋಡ್​​ನಲ್ಲಿ ಈ ವಿಷಯ ಹೇಳಿದ್ದಾರೆ. ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿ ಮತಗಳು ಬಂದಿವೆ ಎಂದಿದ್ದಾರೆ. ಇದು ಎಷ್ಟು ದೊಡ್ಡ ಸಂಖ್ಯೆ ಎಂಬುದನ್ನು ಉದಾಹರಣೆಯನ್ನು ಸಹ ಸುದೀಪ್ ನೀಡಿದರು. ಕಳೆದ ಸೀಸನ್ ಅಂದರೆ 11ನೇ ಸೀಸನ್​​ನಲ್ಲಿ ವಿನ್ನರ್ ಆದವರರಿಗೆ 5 ಕೋಟಿ ಮತಗಳು ಬಂದಿದ್ದವು, ಆದರೆ ಈ ಬಾರಿ ಗೆಲ್ಲಲಿರುವ ಸ್ಪರ್ಧಿಗೆ ಅದರ ಆರು ಪಟ್ಟು ಹೆಚ್ಚು ಮತಗಳು ಈಗಾಗಲೇ ಬಂದು ಬಿಟ್ಟಿದೆ. ನಾಳೆಯ ವೇಳೆಗೆ ಈ ಅಂತರ ಇನ್ನೂ ಹೆಚ್ಚಾಗಲಿದೆ. ಸುದೀಪ್ ಅವರು ಈ ಬಗ್ಗೆ ಸ್ಪರ್ಧಿಗಳೊಟ್ಟಿಗೆ ಮಾತನಾಡುತ್ತಾ, ಕಳೆದ ಬಾರಿಯ ವಿನ್ನರ್​​ಗೆ ಐದು ಕೋಟಿ ಮತಗಳು ಬಂದಿದ್ದವು ಈಗ ಎಷ್ಟು ಬಂದಿರಬಹುದು ಊಹಿಸಿ ಎಂದಾಗ ಗಿಲ್ಲಿ ಸೇರಿ ಇನ್ನೂ ಕೆಲವರು 6 ಕೋಟಿ ಹೆಚ್ಚೆಂದರೆ 10 ಕೋಟಿ ಎಂದರು. ಆದರೆ ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 24 ಗಂಟೆಗಿಂತಲೂ ಹೆಚ್ಚು ಸಮಯ ಇರುವಾಗಲೇ ಒಬ್ಬ ಸ್ಪರ್ಧಿಗೆ ಅಂದರೆ ಗೆಲ್ಲಲಿರುವ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ ಎಂಬುದನ್ನು ಸುದೀಪ್ ಬಹಿರಂಗ ಪಡಿಸಿದ್ದಾರೆ.

ಇಂದೋರ್‌ನಲ್ಲಿಇವತ್ತಿಗೂ ಶುದ್ಧ ನೀರು ಪೂರೈಕೆಯಿಲ್ಲ, ಇದೇನಾ ಸ್ಮಾರ್ಟ್‌ ಸಿಟಿ ಯೋಜನೆಯೆಂದರೆ?: ರಾಹುಲ್‌ ಗಾಂಧಿ

ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ವಾಂತಿ, ಬೇಧಿಯಿಂದ ಹಲವರು ಮೃತಪಟ್ಟಿದ್ದರು. ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರನ್ನು ಶನಿವಾರ ರಾಹುಲ್‌ ಗಾಂಧಿ ಅವರು ಭೇಟಿ ಮಾಡಿದರು. ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಸರ್ಕಾರ ಇನ್ನು ಇಂದೋರ್‌ನಲ್ಲಿ ಕುಡಿಯುವ ನೀರು ಒದಗಿಸಿಲ್ಲ. ಜನರಿಗೆ ಕುಡಿಯುವ ನೀರು ನೀಡಲಾಗದ ಸ್ಥಿತಿಯೇ ಸ್ಮಾರ್ಟ್‌ಸಿಟಿಯ ಹೊಸ ಮಾದರಿಯೇ ಎಂದು ಕಿಡಿಕಾರಿದರು. ಇನ್ನು ಭಾರತ ತಂಡದ ಶುಭ್ಮಮನ್‌ ಗಿಲ್‌ ಅವರು ವಾಟರ್‌ ಪ್ಯೂರಿಫೈಯರ್‌ ಅನ್ನು ಪಂದ್ಯದ ವೇಳೆ ತಂದಿದ್ದು ಗಮನ ಸೆಳೆಯಿತು.

ನಗರ ಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿದ ಕಾಂಗ್ರೆಸ್‌ ಮಖಂಡ ಜಾಮೀನಿಗೆ ಅರ್ಜಿ; ರಾಜೀವ್‌ಗೌಡ ಬಂಧನಕ್ಕಾಗಿ ನಿಲ್ಲದ ಹುಡುಕಾಟ

ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡ ನಿರೀಕ್ಷಣಾ ಹಾಗೂ ಮಧ್ಯಂತರ ಜಾಮೀನು ಕೋರಿ ಚಿಂತಾಮಣಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್‌ ಜ.22ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಧಮ್ಕಿ ಹಾಕಿದ ವಿಷಯ ಬೆಳಕಿಗೆ ಬರುತ್ತಿದ್ದಂತೆ ವಿಡಿಯೊ ಮೂಲಕ ಕ್ಷಮೆ ಕೇಳಿರುವ ರಾಜೀವ್‌ಗೌಡ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಸದ್ಯ ಪೊಲೀಸರು ಅವರ ಹುಡುಕಾಟ ನಡೆಸುತ್ತಿದ್ದಾರೆ.

​​ಮಹಿಳೆಯನ್ನು ಸುಟ್ಟು ಕೊಂದ ಕೇಸ್; ಮರಣಪೂರ್ವ ಹೇಳಿಕೆ ನಂಬಲರ್ಹವಲ್ಲ ಎಂದ ಹೈಕೋರ್ಟ್‌; ಜೀವಾವಧಿ ಶಿಕ್ಷೆಯಿಂದ ಆರೋಪಿ ಖುಲಾಸೆ

ಮರಣ ಪೂರ್ವ ಹೇಳಿಕೆಗಳು ನಿಖರ, ಸಂಕ್ಷಿಪ್ತ, ಪ್ರಶ್ನೋತ್ತರ ರೂಪದಲ್ಲಿದ್ದು, ವಿಶ್ವಾಸಾರ್ಹವಾಗಿರಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. ಮರಣ ಪೂರ್ವ ಹೇಳಿಕೆ ಎರಡು ಪುಟಗಳಿದ್ದು, ವಿಶ್ವಾಸಾರ್ಹವಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಮೃತರ ಹೇಳಿಕೆ ನೀಡಲು ಮಾನಸಿಕ, ದೈಹಿಕವಾಗಿ ಸಮರ್ಥರಿದ್ದರೇ ಎಂಬುದು ಸಂದೇಹ. ಮರಣಪೂರ್ವ ಹೇಳಿಕೆಯೊಂದನ್ನೇ ಅಧರಿಸಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ.

© 2026 ವಿವನ್ಯೂಸ್ – ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ


Thursday - January 29 2026 | vivanews.live

ಜಿಲ್ಲಾವಾರು ಸುದ್ದಿಗಳು

₹5/- | ಸಂಚಿಕೆ 01 - ಪುಟಗಳು 10 - ಪುಟ 08

ಬೆಂಗಳೂರು । ತುಮಕೂರು । ಚಿತ್ರದುರ್ಗ । ವಿಜಯನಗರ । ಕೊಪ್ಪಳ । ಗದಗ । ಬಳ್ಳಾರಿ । ಯಾದಗಿರಿ । ಕಲ್ಬುರ್ಗಿ । ಬಾಗಲಕೋಟೆ । ಬೀದರ । ಹುಬ್ಬಳ್ಳಿ । ಶಿವಮೊಗ್ಗ । ಮೈಸೂರು । ಮಂಗಳೂರು । ಹಾಸನ । ಮಂಡ್ಯ । ದಾವಣಗೇರಿ । ಹಾವೇರಿ । ಭಟ್ಕಳ


ಈ ದಿನದ ಚಾಣಕ್ಯ ನೀತಿ :

ಜನರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ. ಇದು ನಮ್ಮ ವೈಯಕ್ತಿಕ ಜೀವನಕ್ಕೆ ಒಳ್ಳೆಯದಲ್ಲ. ಪ್ರತಿಯೊಬ್ಬ ವ್ಯಕ್ತಿಯು ಕೆಲವು ದೌರ್ಬಲ್ಯಗಳನ್ನು ಹೊಂದಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬೇಡಿ.

ಈ ದಿನದ ಗಾದೆ ಮಾತು:

ಅತ್ತೆಗೊಂದು ಕಾಲ; ಸೊಸೆಗೊಂದು ಕಾಲ: ಹಿಂದಿನ ದಿನಗಳಲ್ಲಿ ಅತ್ತೆ ಹಾಗೂ ಸೊಸೆಯರನ್ನು ಉದ್ದೇಶಿಸಿ ಈ ಗಾದೆ ಮಾತು ಬಳಸುತ್ತಿದ್ದರು. ಅದರ ಅರ್ಥ ಕಾಲ ಅನ್ನುವುದು ಅತ್ತೆಯ ಕಡೆಗೆ ಒಮ್ಮೆ ಆದರೆ ಮುಂದೆ ಸೊಸೆಯ ಕಡೆಗೆ ವಾಲುತ್ತದೆ ಎಂದು ಇರುತ್ತಿತ್ತು

ಈ ದಿನದ ನುಡಿಮುತ್ತು

ಬೇಸರಕ್ಕೆ ಕುತೂಹಲವೇ ಔಷಧಿ: ಕುತೂಹಲಕ್ಕೆ ಯಾವ ಔಷಧಿಯೂ ಇಲ್ಲ. ಒಬ್ಬ ಮನುಷ್ಯನಿಗೆ ಅವನ ಬಗ್ಗೆಯೇ ನಗಲು ಸಮಯವಿಲ್ಲ ಎಂದಾದಲ್ಲಿ , ಅದು ಇತರರು ಅವನನ್ನು ನೋಡಿ ನಗಲು ಒಳ್ಳೆಯ ಸಮಯ. ----ಥಾಮಸ್ ಸಾಝ್.

ಈ ದಿನದ ಶುಭಾಷಿತ

ಈ ದಿನದ ಶುಭಾಷಿತ: "ಇರುವುದು ಇಲ್ಲವಾಗುವುದಿಲ್ಲ" (ಯಾಜ್ಞವಲ್ಕ್ಯ ಸ್ಮೃತಿಯಿಂದ). ಅರ್ಥ: ಸತ್ಯ ಮತ್ತು ಒಳ್ಳೆಯದು ಶಾಶ್ವತ, ನಾಶವಾಗುವುದಿಲ್ಲ. ನೀತಿ: ಜೀವನದಲ್ಲಿ ಧರ್ಮ, ಸತ್ಯ ಮತ್ತು ಒಳ್ಳೆಯ ಕೆಲಸಗಳ ಮಹತ್ವ

ಬಿಗ್​​ಬಾಸ್: ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ವೋಟ್, ಆದರೂ ಇದೆ ಕಠಿಣ ಸ್ಪರ್ಧೆ

ಬಿಗ್​​ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಕೆಲವೇ ಗಂಟೆಗಳು ಬಾಕಿ ಇದೆ. ಕಳೆದ ಸೀಸನ್ ಗೆದ್ದವರಿಗೆ 5.23 ಕೋಟಿ ಮತಗಳು ಬಂದಿದ್ದವೆಂದು ಸುದೀಪ್ ಮಾಹಿತಿ ನೀಡಿದರು. ಆದರೆ ಈ ಸೀಸನ್​​ನಲ್ಲಿ ದಾಖಲೆಯೇ ನಡೆದಿದ್ದು, ಬಿಗ್​​ಬಾಸ್ ಗೆಲ್ಲಲಿರುವ ಒಬ್ಬ ಸ್ಪರ್ಧಿಗೆ ವೋಟಿಂಗ್ ಲೈನ್ ಮುಗಿಯುವ ಒಂದು ದಿನಕ್ಕೂ ಮುಂಚೆಯೇ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯಲು ಒಂದು ದಿನ ಸಹ ಬಾಕಿ ಇಲ್ಲ. ಸದ್ಯಕ್ಕೆ ಮನೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದು ಆರರಲ್ಲಿ ಒಬ್ಬರು ವಿನ್ನರ್ ಆಗಲಿದ್ದಾರೆ. ಪ್ರೇಕ್ಷಕರು ಈಗಾಗಲೇ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾಯಿಸುತ್ತಿದ್ದಾರೆ. ಭಾನುವಾರ ಬೆಳಿಗ್ಗೆ 10 ಗಂಟೆಯ ವರೆಗೆ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾವಣೆ ಮಾಡಬಹುದಾಗಿರುತ್ತದೆ. ಯಾವ ಸ್ಪರ್ಧಿಗೆ ಹೆಚ್ಚು ಮತಗಳು ಬಂದಿರುತ್ತವೆಯೋ ಆ ಸ್ಪರ್ಧಿಯನ್ನು ವಿಜೇತರಾಗಿ ಘೋಷಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಬಿಗ್​​ಬಾಸ್ ಕನ್ನಡ 12 ಈ ವಿಷಯದಲ್ಲಿ ದಾಖಲೆಯನ್ನೇ ಬರೆದಿದೆ. ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 12 ಗಂಟೆ ಇರುವಾಗಲೇ ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಸ್ವತಃ ಸುದೀಪ್ ಅವರು ಶನಿವಾರದ ಎಪಿಸೋಡ್​​ನಲ್ಲಿ ಈ ವಿಷಯ ಹೇಳಿದ್ದಾರೆ. ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿ ಮತಗಳು ಬಂದಿವೆ ಎಂದಿದ್ದಾರೆ. ಇದು ಎಷ್ಟು ದೊಡ್ಡ ಸಂಖ್ಯೆ ಎಂಬುದನ್ನು ಉದಾಹರಣೆಯನ್ನು ಸಹ ಸುದೀಪ್ ನೀಡಿದರು. ಕಳೆದ ಸೀಸನ್ ಅಂದರೆ 11ನೇ ಸೀಸನ್​​ನಲ್ಲಿ ವಿನ್ನರ್ ಆದವರರಿಗೆ 5 ಕೋಟಿ ಮತಗಳು ಬಂದಿದ್ದವು, ಆದರೆ ಈ ಬಾರಿ ಗೆಲ್ಲಲಿರುವ ಸ್ಪರ್ಧಿಗೆ ಅದರ ಆರು ಪಟ್ಟು ಹೆಚ್ಚು ಮತಗಳು ಈಗಾಗಲೇ ಬಂದು ಬಿಟ್ಟಿದೆ. ನಾಳೆಯ ವೇಳೆಗೆ ಈ ಅಂತರ ಇನ್ನೂ ಹೆಚ್ಚಾಗಲಿದೆ. ಸುದೀಪ್ ಅವರು ಈ ಬಗ್ಗೆ ಸ್ಪರ್ಧಿಗಳೊಟ್ಟಿಗೆ ಮಾತನಾಡುತ್ತಾ, ಕಳೆದ ಬಾರಿಯ ವಿನ್ನರ್​​ಗೆ ಐದು ಕೋಟಿ ಮತಗಳು ಬಂದಿದ್ದವು ಈಗ ಎಷ್ಟು ಬಂದಿರಬಹುದು ಊಹಿಸಿ ಎಂದಾಗ ಗಿಲ್ಲಿ ಸೇರಿ ಇನ್ನೂ ಕೆಲವರು 6 ಕೋಟಿ ಹೆಚ್ಚೆಂದರೆ 10 ಕೋಟಿ ಎಂದರು. ಆದರೆ ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 24 ಗಂಟೆಗಿಂತಲೂ ಹೆಚ್ಚು ಸಮಯ ಇರುವಾಗಲೇ ಒಬ್ಬ ಸ್ಪರ್ಧಿಗೆ ಅಂದರೆ ಗೆಲ್ಲಲಿರುವ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ ಎಂಬುದನ್ನು ಸುದೀಪ್ ಬಹಿರಂಗ ಪಡಿಸಿದ್ದಾರೆ.

ಇಂದೋರ್‌ನಲ್ಲಿಇವತ್ತಿಗೂ ಶುದ್ಧ ನೀರು ಪೂರೈಕೆಯಿಲ್ಲ, ಇದೇನಾ ಸ್ಮಾರ್ಟ್‌ ಸಿಟಿ ಯೋಜನೆಯೆಂದರೆ?: ರಾಹುಲ್‌ ಗಾಂಧಿ

ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ವಾಂತಿ, ಬೇಧಿಯಿಂದ ಹಲವರು ಮೃತಪಟ್ಟಿದ್ದರು. ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರನ್ನು ಶನಿವಾರ ರಾಹುಲ್‌ ಗಾಂಧಿ ಅವರು ಭೇಟಿ ಮಾಡಿದರು. ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಸರ್ಕಾರ ಇನ್ನು ಇಂದೋರ್‌ನಲ್ಲಿ ಕುಡಿಯುವ ನೀರು ಒದಗಿಸಿಲ್ಲ. ಜನರಿಗೆ ಕುಡಿಯುವ ನೀರು ನೀಡಲಾಗದ ಸ್ಥಿತಿಯೇ ಸ್ಮಾರ್ಟ್‌ಸಿಟಿಯ ಹೊಸ ಮಾದರಿಯೇ ಎಂದು ಕಿಡಿಕಾರಿದರು. ಇನ್ನು ಭಾರತ ತಂಡದ ಶುಭ್ಮಮನ್‌ ಗಿಲ್‌ ಅವರು ವಾಟರ್‌ ಪ್ಯೂರಿಫೈಯರ್‌ ಅನ್ನು ಪಂದ್ಯದ ವೇಳೆ ತಂದಿದ್ದು ಗಮನ ಸೆಳೆಯಿತು.

ನಗರ ಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿದ ಕಾಂಗ್ರೆಸ್‌ ಮಖಂಡ ಜಾಮೀನಿಗೆ ಅರ್ಜಿ; ರಾಜೀವ್‌ಗೌಡ ಬಂಧನಕ್ಕಾಗಿ ನಿಲ್ಲದ ಹುಡುಕಾಟ

ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡ ನಿರೀಕ್ಷಣಾ ಹಾಗೂ ಮಧ್ಯಂತರ ಜಾಮೀನು ಕೋರಿ ಚಿಂತಾಮಣಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್‌ ಜ.22ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಧಮ್ಕಿ ಹಾಕಿದ ವಿಷಯ ಬೆಳಕಿಗೆ ಬರುತ್ತಿದ್ದಂತೆ ವಿಡಿಯೊ ಮೂಲಕ ಕ್ಷಮೆ ಕೇಳಿರುವ ರಾಜೀವ್‌ಗೌಡ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಸದ್ಯ ಪೊಲೀಸರು ಅವರ ಹುಡುಕಾಟ ನಡೆಸುತ್ತಿದ್ದಾರೆ.

​​ಮಹಿಳೆಯನ್ನು ಸುಟ್ಟು ಕೊಂದ ಕೇಸ್; ಮರಣಪೂರ್ವ ಹೇಳಿಕೆ ನಂಬಲರ್ಹವಲ್ಲ ಎಂದ ಹೈಕೋರ್ಟ್‌; ಜೀವಾವಧಿ ಶಿಕ್ಷೆಯಿಂದ ಆರೋಪಿ ಖುಲಾಸೆ

ಮರಣ ಪೂರ್ವ ಹೇಳಿಕೆಗಳು ನಿಖರ, ಸಂಕ್ಷಿಪ್ತ, ಪ್ರಶ್ನೋತ್ತರ ರೂಪದಲ್ಲಿದ್ದು, ವಿಶ್ವಾಸಾರ್ಹವಾಗಿರಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. ಮರಣ ಪೂರ್ವ ಹೇಳಿಕೆ ಎರಡು ಪುಟಗಳಿದ್ದು, ವಿಶ್ವಾಸಾರ್ಹವಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಮೃತರ ಹೇಳಿಕೆ ನೀಡಲು ಮಾನಸಿಕ, ದೈಹಿಕವಾಗಿ ಸಮರ್ಥರಿದ್ದರೇ ಎಂಬುದು ಸಂದೇಹ. ಮರಣಪೂರ್ವ ಹೇಳಿಕೆಯೊಂದನ್ನೇ ಅಧರಿಸಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ.

© 2026 ವಿವನ್ಯೂಸ್ – ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ


Thursday - January 29 2026 | vivanews.live

ಜಿಲ್ಲಾವಾರು ಸುದ್ದಿಗಳು

₹5/- | ಸಂಚಿಕೆ 01 - ಪುಟಗಳು 10 - ಪುಟ 09

ಬೆಂಗಳೂರು । ತುಮಕೂರು । ಚಿತ್ರದುರ್ಗ । ವಿಜಯನಗರ । ಕೊಪ್ಪಳ । ಗದಗ । ಬಳ್ಳಾರಿ । ಯಾದಗಿರಿ । ಕಲ್ಬುರ್ಗಿ । ಬಾಗಲಕೋಟೆ । ಬೀದರ । ಹುಬ್ಬಳ್ಳಿ । ಶಿವಮೊಗ್ಗ । ಮೈಸೂರು । ಮಂಗಳೂರು । ಹಾಸನ । ಮಂಡ್ಯ । ದಾವಣಗೇರಿ । ಹಾವೇರಿ । ಭಟ್ಕಳ


ಈ ದಿನದ ಚಾಣಕ್ಯ ನೀತಿ :

ಜನರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ. ಇದು ನಮ್ಮ ವೈಯಕ್ತಿಕ ಜೀವನಕ್ಕೆ ಒಳ್ಳೆಯದಲ್ಲ. ಪ್ರತಿಯೊಬ್ಬ ವ್ಯಕ್ತಿಯು ಕೆಲವು ದೌರ್ಬಲ್ಯಗಳನ್ನು ಹೊಂದಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬೇಡಿ.

ಈ ದಿನದ ಗಾದೆ ಮಾತು:

ಅತ್ತೆಗೊಂದು ಕಾಲ; ಸೊಸೆಗೊಂದು ಕಾಲ: ಹಿಂದಿನ ದಿನಗಳಲ್ಲಿ ಅತ್ತೆ ಹಾಗೂ ಸೊಸೆಯರನ್ನು ಉದ್ದೇಶಿಸಿ ಈ ಗಾದೆ ಮಾತು ಬಳಸುತ್ತಿದ್ದರು. ಅದರ ಅರ್ಥ ಕಾಲ ಅನ್ನುವುದು ಅತ್ತೆಯ ಕಡೆಗೆ ಒಮ್ಮೆ ಆದರೆ ಮುಂದೆ ಸೊಸೆಯ ಕಡೆಗೆ ವಾಲುತ್ತದೆ ಎಂದು ಇರುತ್ತಿತ್ತು

ಈ ದಿನದ ನುಡಿಮುತ್ತು

ಬೇಸರಕ್ಕೆ ಕುತೂಹಲವೇ ಔಷಧಿ: ಕುತೂಹಲಕ್ಕೆ ಯಾವ ಔಷಧಿಯೂ ಇಲ್ಲ. ಒಬ್ಬ ಮನುಷ್ಯನಿಗೆ ಅವನ ಬಗ್ಗೆಯೇ ನಗಲು ಸಮಯವಿಲ್ಲ ಎಂದಾದಲ್ಲಿ , ಅದು ಇತರರು ಅವನನ್ನು ನೋಡಿ ನಗಲು ಒಳ್ಳೆಯ ಸಮಯ. ----ಥಾಮಸ್ ಸಾಝ್.

ಈ ದಿನದ ಶುಭಾಷಿತ

ಈ ದಿನದ ಶುಭಾಷಿತ: "ಇರುವುದು ಇಲ್ಲವಾಗುವುದಿಲ್ಲ" (ಯಾಜ್ಞವಲ್ಕ್ಯ ಸ್ಮೃತಿಯಿಂದ). ಅರ್ಥ: ಸತ್ಯ ಮತ್ತು ಒಳ್ಳೆಯದು ಶಾಶ್ವತ, ನಾಶವಾಗುವುದಿಲ್ಲ. ನೀತಿ: ಜೀವನದಲ್ಲಿ ಧರ್ಮ, ಸತ್ಯ ಮತ್ತು ಒಳ್ಳೆಯ ಕೆಲಸಗಳ ಮಹತ್ವ

ಬಿಗ್​​ಬಾಸ್: ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ವೋಟ್, ಆದರೂ ಇದೆ ಕಠಿಣ ಸ್ಪರ್ಧೆ

ಬಿಗ್​​ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಕೆಲವೇ ಗಂಟೆಗಳು ಬಾಕಿ ಇದೆ. ಕಳೆದ ಸೀಸನ್ ಗೆದ್ದವರಿಗೆ 5.23 ಕೋಟಿ ಮತಗಳು ಬಂದಿದ್ದವೆಂದು ಸುದೀಪ್ ಮಾಹಿತಿ ನೀಡಿದರು. ಆದರೆ ಈ ಸೀಸನ್​​ನಲ್ಲಿ ದಾಖಲೆಯೇ ನಡೆದಿದ್ದು, ಬಿಗ್​​ಬಾಸ್ ಗೆಲ್ಲಲಿರುವ ಒಬ್ಬ ಸ್ಪರ್ಧಿಗೆ ವೋಟಿಂಗ್ ಲೈನ್ ಮುಗಿಯುವ ಒಂದು ದಿನಕ್ಕೂ ಮುಂಚೆಯೇ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯಲು ಒಂದು ದಿನ ಸಹ ಬಾಕಿ ಇಲ್ಲ. ಸದ್ಯಕ್ಕೆ ಮನೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದು ಆರರಲ್ಲಿ ಒಬ್ಬರು ವಿನ್ನರ್ ಆಗಲಿದ್ದಾರೆ. ಪ್ರೇಕ್ಷಕರು ಈಗಾಗಲೇ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾಯಿಸುತ್ತಿದ್ದಾರೆ. ಭಾನುವಾರ ಬೆಳಿಗ್ಗೆ 10 ಗಂಟೆಯ ವರೆಗೆ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾವಣೆ ಮಾಡಬಹುದಾಗಿರುತ್ತದೆ. ಯಾವ ಸ್ಪರ್ಧಿಗೆ ಹೆಚ್ಚು ಮತಗಳು ಬಂದಿರುತ್ತವೆಯೋ ಆ ಸ್ಪರ್ಧಿಯನ್ನು ವಿಜೇತರಾಗಿ ಘೋಷಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಬಿಗ್​​ಬಾಸ್ ಕನ್ನಡ 12 ಈ ವಿಷಯದಲ್ಲಿ ದಾಖಲೆಯನ್ನೇ ಬರೆದಿದೆ. ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 12 ಗಂಟೆ ಇರುವಾಗಲೇ ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಸ್ವತಃ ಸುದೀಪ್ ಅವರು ಶನಿವಾರದ ಎಪಿಸೋಡ್​​ನಲ್ಲಿ ಈ ವಿಷಯ ಹೇಳಿದ್ದಾರೆ. ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿ ಮತಗಳು ಬಂದಿವೆ ಎಂದಿದ್ದಾರೆ. ಇದು ಎಷ್ಟು ದೊಡ್ಡ ಸಂಖ್ಯೆ ಎಂಬುದನ್ನು ಉದಾಹರಣೆಯನ್ನು ಸಹ ಸುದೀಪ್ ನೀಡಿದರು. ಕಳೆದ ಸೀಸನ್ ಅಂದರೆ 11ನೇ ಸೀಸನ್​​ನಲ್ಲಿ ವಿನ್ನರ್ ಆದವರರಿಗೆ 5 ಕೋಟಿ ಮತಗಳು ಬಂದಿದ್ದವು, ಆದರೆ ಈ ಬಾರಿ ಗೆಲ್ಲಲಿರುವ ಸ್ಪರ್ಧಿಗೆ ಅದರ ಆರು ಪಟ್ಟು ಹೆಚ್ಚು ಮತಗಳು ಈಗಾಗಲೇ ಬಂದು ಬಿಟ್ಟಿದೆ. ನಾಳೆಯ ವೇಳೆಗೆ ಈ ಅಂತರ ಇನ್ನೂ ಹೆಚ್ಚಾಗಲಿದೆ. ಸುದೀಪ್ ಅವರು ಈ ಬಗ್ಗೆ ಸ್ಪರ್ಧಿಗಳೊಟ್ಟಿಗೆ ಮಾತನಾಡುತ್ತಾ, ಕಳೆದ ಬಾರಿಯ ವಿನ್ನರ್​​ಗೆ ಐದು ಕೋಟಿ ಮತಗಳು ಬಂದಿದ್ದವು ಈಗ ಎಷ್ಟು ಬಂದಿರಬಹುದು ಊಹಿಸಿ ಎಂದಾಗ ಗಿಲ್ಲಿ ಸೇರಿ ಇನ್ನೂ ಕೆಲವರು 6 ಕೋಟಿ ಹೆಚ್ಚೆಂದರೆ 10 ಕೋಟಿ ಎಂದರು. ಆದರೆ ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 24 ಗಂಟೆಗಿಂತಲೂ ಹೆಚ್ಚು ಸಮಯ ಇರುವಾಗಲೇ ಒಬ್ಬ ಸ್ಪರ್ಧಿಗೆ ಅಂದರೆ ಗೆಲ್ಲಲಿರುವ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ ಎಂಬುದನ್ನು ಸುದೀಪ್ ಬಹಿರಂಗ ಪಡಿಸಿದ್ದಾರೆ.

ಇಂದೋರ್‌ನಲ್ಲಿಇವತ್ತಿಗೂ ಶುದ್ಧ ನೀರು ಪೂರೈಕೆಯಿಲ್ಲ, ಇದೇನಾ ಸ್ಮಾರ್ಟ್‌ ಸಿಟಿ ಯೋಜನೆಯೆಂದರೆ?: ರಾಹುಲ್‌ ಗಾಂಧಿ

ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ವಾಂತಿ, ಬೇಧಿಯಿಂದ ಹಲವರು ಮೃತಪಟ್ಟಿದ್ದರು. ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರನ್ನು ಶನಿವಾರ ರಾಹುಲ್‌ ಗಾಂಧಿ ಅವರು ಭೇಟಿ ಮಾಡಿದರು. ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಸರ್ಕಾರ ಇನ್ನು ಇಂದೋರ್‌ನಲ್ಲಿ ಕುಡಿಯುವ ನೀರು ಒದಗಿಸಿಲ್ಲ. ಜನರಿಗೆ ಕುಡಿಯುವ ನೀರು ನೀಡಲಾಗದ ಸ್ಥಿತಿಯೇ ಸ್ಮಾರ್ಟ್‌ಸಿಟಿಯ ಹೊಸ ಮಾದರಿಯೇ ಎಂದು ಕಿಡಿಕಾರಿದರು. ಇನ್ನು ಭಾರತ ತಂಡದ ಶುಭ್ಮಮನ್‌ ಗಿಲ್‌ ಅವರು ವಾಟರ್‌ ಪ್ಯೂರಿಫೈಯರ್‌ ಅನ್ನು ಪಂದ್ಯದ ವೇಳೆ ತಂದಿದ್ದು ಗಮನ ಸೆಳೆಯಿತು.

ನಗರ ಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿದ ಕಾಂಗ್ರೆಸ್‌ ಮಖಂಡ ಜಾಮೀನಿಗೆ ಅರ್ಜಿ; ರಾಜೀವ್‌ಗೌಡ ಬಂಧನಕ್ಕಾಗಿ ನಿಲ್ಲದ ಹುಡುಕಾಟ

ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡ ನಿರೀಕ್ಷಣಾ ಹಾಗೂ ಮಧ್ಯಂತರ ಜಾಮೀನು ಕೋರಿ ಚಿಂತಾಮಣಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್‌ ಜ.22ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಧಮ್ಕಿ ಹಾಕಿದ ವಿಷಯ ಬೆಳಕಿಗೆ ಬರುತ್ತಿದ್ದಂತೆ ವಿಡಿಯೊ ಮೂಲಕ ಕ್ಷಮೆ ಕೇಳಿರುವ ರಾಜೀವ್‌ಗೌಡ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಸದ್ಯ ಪೊಲೀಸರು ಅವರ ಹುಡುಕಾಟ ನಡೆಸುತ್ತಿದ್ದಾರೆ.

​​ಮಹಿಳೆಯನ್ನು ಸುಟ್ಟು ಕೊಂದ ಕೇಸ್; ಮರಣಪೂರ್ವ ಹೇಳಿಕೆ ನಂಬಲರ್ಹವಲ್ಲ ಎಂದ ಹೈಕೋರ್ಟ್‌; ಜೀವಾವಧಿ ಶಿಕ್ಷೆಯಿಂದ ಆರೋಪಿ ಖುಲಾಸೆ

ಮರಣ ಪೂರ್ವ ಹೇಳಿಕೆಗಳು ನಿಖರ, ಸಂಕ್ಷಿಪ್ತ, ಪ್ರಶ್ನೋತ್ತರ ರೂಪದಲ್ಲಿದ್ದು, ವಿಶ್ವಾಸಾರ್ಹವಾಗಿರಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. ಮರಣ ಪೂರ್ವ ಹೇಳಿಕೆ ಎರಡು ಪುಟಗಳಿದ್ದು, ವಿಶ್ವಾಸಾರ್ಹವಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಮೃತರ ಹೇಳಿಕೆ ನೀಡಲು ಮಾನಸಿಕ, ದೈಹಿಕವಾಗಿ ಸಮರ್ಥರಿದ್ದರೇ ಎಂಬುದು ಸಂದೇಹ. ಮರಣಪೂರ್ವ ಹೇಳಿಕೆಯೊಂದನ್ನೇ ಅಧರಿಸಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ.

© 2026 ವಿವನ್ಯೂಸ್ – ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ


Thursday - January 29 2026 | vivanews.live

ಜಿಲ್ಲಾವಾರು ಸುದ್ದಿಗಳು

₹5/- | ಸಂಚಿಕೆ 01 - ಪುಟಗಳು 10 - ಪುಟ 10

ಬೆಂಗಳೂರು । ತುಮಕೂರು । ಚಿತ್ರದುರ್ಗ । ವಿಜಯನಗರ । ಕೊಪ್ಪಳ । ಗದಗ । ಬಳ್ಳಾರಿ । ಯಾದಗಿರಿ । ಕಲ್ಬುರ್ಗಿ । ಬಾಗಲಕೋಟೆ । ಬೀದರ । ಹುಬ್ಬಳ್ಳಿ । ಶಿವಮೊಗ್ಗ । ಮೈಸೂರು । ಮಂಗಳೂರು । ಹಾಸನ । ಮಂಡ್ಯ । ದಾವಣಗೇರಿ । ಹಾವೇರಿ । ಭಟ್ಕಳ


ಈ ದಿನದ ಚಾಣಕ್ಯ ನೀತಿ :

ಜನರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ. ಇದು ನಮ್ಮ ವೈಯಕ್ತಿಕ ಜೀವನಕ್ಕೆ ಒಳ್ಳೆಯದಲ್ಲ. ಪ್ರತಿಯೊಬ್ಬ ವ್ಯಕ್ತಿಯು ಕೆಲವು ದೌರ್ಬಲ್ಯಗಳನ್ನು ಹೊಂದಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬೇಡಿ.

ಈ ದಿನದ ಗಾದೆ ಮಾತು:

ಅತ್ತೆಗೊಂದು ಕಾಲ; ಸೊಸೆಗೊಂದು ಕಾಲ: ಹಿಂದಿನ ದಿನಗಳಲ್ಲಿ ಅತ್ತೆ ಹಾಗೂ ಸೊಸೆಯರನ್ನು ಉದ್ದೇಶಿಸಿ ಈ ಗಾದೆ ಮಾತು ಬಳಸುತ್ತಿದ್ದರು. ಅದರ ಅರ್ಥ ಕಾಲ ಅನ್ನುವುದು ಅತ್ತೆಯ ಕಡೆಗೆ ಒಮ್ಮೆ ಆದರೆ ಮುಂದೆ ಸೊಸೆಯ ಕಡೆಗೆ ವಾಲುತ್ತದೆ ಎಂದು ಇರುತ್ತಿತ್ತು

ಈ ದಿನದ ನುಡಿಮುತ್ತು

ಬೇಸರಕ್ಕೆ ಕುತೂಹಲವೇ ಔಷಧಿ: ಕುತೂಹಲಕ್ಕೆ ಯಾವ ಔಷಧಿಯೂ ಇಲ್ಲ. ಒಬ್ಬ ಮನುಷ್ಯನಿಗೆ ಅವನ ಬಗ್ಗೆಯೇ ನಗಲು ಸಮಯವಿಲ್ಲ ಎಂದಾದಲ್ಲಿ , ಅದು ಇತರರು ಅವನನ್ನು ನೋಡಿ ನಗಲು ಒಳ್ಳೆಯ ಸಮಯ. ----ಥಾಮಸ್ ಸಾಝ್.

ಈ ದಿನದ ಶುಭಾಷಿತ

ಈ ದಿನದ ಶುಭಾಷಿತ: "ಇರುವುದು ಇಲ್ಲವಾಗುವುದಿಲ್ಲ" (ಯಾಜ್ಞವಲ್ಕ್ಯ ಸ್ಮೃತಿಯಿಂದ). ಅರ್ಥ: ಸತ್ಯ ಮತ್ತು ಒಳ್ಳೆಯದು ಶಾಶ್ವತ, ನಾಶವಾಗುವುದಿಲ್ಲ. ನೀತಿ: ಜೀವನದಲ್ಲಿ ಧರ್ಮ, ಸತ್ಯ ಮತ್ತು ಒಳ್ಳೆಯ ಕೆಲಸಗಳ ಮಹತ್ವ

ಬಿಗ್​​ಬಾಸ್: ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ವೋಟ್, ಆದರೂ ಇದೆ ಕಠಿಣ ಸ್ಪರ್ಧೆ

ಬಿಗ್​​ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಕೆಲವೇ ಗಂಟೆಗಳು ಬಾಕಿ ಇದೆ. ಕಳೆದ ಸೀಸನ್ ಗೆದ್ದವರಿಗೆ 5.23 ಕೋಟಿ ಮತಗಳು ಬಂದಿದ್ದವೆಂದು ಸುದೀಪ್ ಮಾಹಿತಿ ನೀಡಿದರು. ಆದರೆ ಈ ಸೀಸನ್​​ನಲ್ಲಿ ದಾಖಲೆಯೇ ನಡೆದಿದ್ದು, ಬಿಗ್​​ಬಾಸ್ ಗೆಲ್ಲಲಿರುವ ಒಬ್ಬ ಸ್ಪರ್ಧಿಗೆ ವೋಟಿಂಗ್ ಲೈನ್ ಮುಗಿಯುವ ಒಂದು ದಿನಕ್ಕೂ ಮುಂಚೆಯೇ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯಲು ಒಂದು ದಿನ ಸಹ ಬಾಕಿ ಇಲ್ಲ. ಸದ್ಯಕ್ಕೆ ಮನೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದು ಆರರಲ್ಲಿ ಒಬ್ಬರು ವಿನ್ನರ್ ಆಗಲಿದ್ದಾರೆ. ಪ್ರೇಕ್ಷಕರು ಈಗಾಗಲೇ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾಯಿಸುತ್ತಿದ್ದಾರೆ. ಭಾನುವಾರ ಬೆಳಿಗ್ಗೆ 10 ಗಂಟೆಯ ವರೆಗೆ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾವಣೆ ಮಾಡಬಹುದಾಗಿರುತ್ತದೆ. ಯಾವ ಸ್ಪರ್ಧಿಗೆ ಹೆಚ್ಚು ಮತಗಳು ಬಂದಿರುತ್ತವೆಯೋ ಆ ಸ್ಪರ್ಧಿಯನ್ನು ವಿಜೇತರಾಗಿ ಘೋಷಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಬಿಗ್​​ಬಾಸ್ ಕನ್ನಡ 12 ಈ ವಿಷಯದಲ್ಲಿ ದಾಖಲೆಯನ್ನೇ ಬರೆದಿದೆ. ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 12 ಗಂಟೆ ಇರುವಾಗಲೇ ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಸ್ವತಃ ಸುದೀಪ್ ಅವರು ಶನಿವಾರದ ಎಪಿಸೋಡ್​​ನಲ್ಲಿ ಈ ವಿಷಯ ಹೇಳಿದ್ದಾರೆ. ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿ ಮತಗಳು ಬಂದಿವೆ ಎಂದಿದ್ದಾರೆ. ಇದು ಎಷ್ಟು ದೊಡ್ಡ ಸಂಖ್ಯೆ ಎಂಬುದನ್ನು ಉದಾಹರಣೆಯನ್ನು ಸಹ ಸುದೀಪ್ ನೀಡಿದರು. ಕಳೆದ ಸೀಸನ್ ಅಂದರೆ 11ನೇ ಸೀಸನ್​​ನಲ್ಲಿ ವಿನ್ನರ್ ಆದವರರಿಗೆ 5 ಕೋಟಿ ಮತಗಳು ಬಂದಿದ್ದವು, ಆದರೆ ಈ ಬಾರಿ ಗೆಲ್ಲಲಿರುವ ಸ್ಪರ್ಧಿಗೆ ಅದರ ಆರು ಪಟ್ಟು ಹೆಚ್ಚು ಮತಗಳು ಈಗಾಗಲೇ ಬಂದು ಬಿಟ್ಟಿದೆ. ನಾಳೆಯ ವೇಳೆಗೆ ಈ ಅಂತರ ಇನ್ನೂ ಹೆಚ್ಚಾಗಲಿದೆ. ಸುದೀಪ್ ಅವರು ಈ ಬಗ್ಗೆ ಸ್ಪರ್ಧಿಗಳೊಟ್ಟಿಗೆ ಮಾತನಾಡುತ್ತಾ, ಕಳೆದ ಬಾರಿಯ ವಿನ್ನರ್​​ಗೆ ಐದು ಕೋಟಿ ಮತಗಳು ಬಂದಿದ್ದವು ಈಗ ಎಷ್ಟು ಬಂದಿರಬಹುದು ಊಹಿಸಿ ಎಂದಾಗ ಗಿಲ್ಲಿ ಸೇರಿ ಇನ್ನೂ ಕೆಲವರು 6 ಕೋಟಿ ಹೆಚ್ಚೆಂದರೆ 10 ಕೋಟಿ ಎಂದರು. ಆದರೆ ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 24 ಗಂಟೆಗಿಂತಲೂ ಹೆಚ್ಚು ಸಮಯ ಇರುವಾಗಲೇ ಒಬ್ಬ ಸ್ಪರ್ಧಿಗೆ ಅಂದರೆ ಗೆಲ್ಲಲಿರುವ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ ಎಂಬುದನ್ನು ಸುದೀಪ್ ಬಹಿರಂಗ ಪಡಿಸಿದ್ದಾರೆ.

ಇಂದೋರ್‌ನಲ್ಲಿಇವತ್ತಿಗೂ ಶುದ್ಧ ನೀರು ಪೂರೈಕೆಯಿಲ್ಲ, ಇದೇನಾ ಸ್ಮಾರ್ಟ್‌ ಸಿಟಿ ಯೋಜನೆಯೆಂದರೆ?: ರಾಹುಲ್‌ ಗಾಂಧಿ

ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ವಾಂತಿ, ಬೇಧಿಯಿಂದ ಹಲವರು ಮೃತಪಟ್ಟಿದ್ದರು. ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರನ್ನು ಶನಿವಾರ ರಾಹುಲ್‌ ಗಾಂಧಿ ಅವರು ಭೇಟಿ ಮಾಡಿದರು. ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಸರ್ಕಾರ ಇನ್ನು ಇಂದೋರ್‌ನಲ್ಲಿ ಕುಡಿಯುವ ನೀರು ಒದಗಿಸಿಲ್ಲ. ಜನರಿಗೆ ಕುಡಿಯುವ ನೀರು ನೀಡಲಾಗದ ಸ್ಥಿತಿಯೇ ಸ್ಮಾರ್ಟ್‌ಸಿಟಿಯ ಹೊಸ ಮಾದರಿಯೇ ಎಂದು ಕಿಡಿಕಾರಿದರು. ಇನ್ನು ಭಾರತ ತಂಡದ ಶುಭ್ಮಮನ್‌ ಗಿಲ್‌ ಅವರು ವಾಟರ್‌ ಪ್ಯೂರಿಫೈಯರ್‌ ಅನ್ನು ಪಂದ್ಯದ ವೇಳೆ ತಂದಿದ್ದು ಗಮನ ಸೆಳೆಯಿತು.

ನಗರ ಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿದ ಕಾಂಗ್ರೆಸ್‌ ಮಖಂಡ ಜಾಮೀನಿಗೆ ಅರ್ಜಿ; ರಾಜೀವ್‌ಗೌಡ ಬಂಧನಕ್ಕಾಗಿ ನಿಲ್ಲದ ಹುಡುಕಾಟ

ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡ ನಿರೀಕ್ಷಣಾ ಹಾಗೂ ಮಧ್ಯಂತರ ಜಾಮೀನು ಕೋರಿ ಚಿಂತಾಮಣಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್‌ ಜ.22ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಧಮ್ಕಿ ಹಾಕಿದ ವಿಷಯ ಬೆಳಕಿಗೆ ಬರುತ್ತಿದ್ದಂತೆ ವಿಡಿಯೊ ಮೂಲಕ ಕ್ಷಮೆ ಕೇಳಿರುವ ರಾಜೀವ್‌ಗೌಡ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಸದ್ಯ ಪೊಲೀಸರು ಅವರ ಹುಡುಕಾಟ ನಡೆಸುತ್ತಿದ್ದಾರೆ.

​​ಮಹಿಳೆಯನ್ನು ಸುಟ್ಟು ಕೊಂದ ಕೇಸ್; ಮರಣಪೂರ್ವ ಹೇಳಿಕೆ ನಂಬಲರ್ಹವಲ್ಲ ಎಂದ ಹೈಕೋರ್ಟ್‌; ಜೀವಾವಧಿ ಶಿಕ್ಷೆಯಿಂದ ಆರೋಪಿ ಖುಲಾಸೆ

ಮರಣ ಪೂರ್ವ ಹೇಳಿಕೆಗಳು ನಿಖರ, ಸಂಕ್ಷಿಪ್ತ, ಪ್ರಶ್ನೋತ್ತರ ರೂಪದಲ್ಲಿದ್ದು, ವಿಶ್ವಾಸಾರ್ಹವಾಗಿರಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. ಮರಣ ಪೂರ್ವ ಹೇಳಿಕೆ ಎರಡು ಪುಟಗಳಿದ್ದು, ವಿಶ್ವಾಸಾರ್ಹವಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಮೃತರ ಹೇಳಿಕೆ ನೀಡಲು ಮಾನಸಿಕ, ದೈಹಿಕವಾಗಿ ಸಮರ್ಥರಿದ್ದರೇ ಎಂಬುದು ಸಂದೇಹ. ಮರಣಪೂರ್ವ ಹೇಳಿಕೆಯೊಂದನ್ನೇ ಅಧರಿಸಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ.

© 2026 ವಿವ ನ್ಯೂಸ್ – ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ